Featured
ಎಂ.ಬಿ ಪಾಟೀಲ್ರಿಂದ ಗುಂಡಾಗಿರಿ, ದಬ್ಬಾಳಿಕೆಯ ರಾಜಕಾರಣ: ನಳಿನ್ ಕುಮಾರ್ ಕಟೀಲ್ ಆರೋಪ

ರೈಸಿಂಗ್ ಕನ್ನಡ:
ವಿಜಯಪುರ:
ವಿಜಯಪುರದಲ್ಲಿ ಎಂ.ಬಿ ಪಾಟೀಲ್ ಗುಂಡಾಗಿರಿ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಎಂ ಬಿ ಪಾಟೀಲ್ ವಿರುದ್ಧ ನಳಿನಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. ಎಂ.ಬಿ.ಪಾಟೀಲ್ ಗೃಹ ಸಚಿವರಾಗಿದ್ದಾಗ ಪಾರುಪತ್ಯ,ದಬ್ಬಾಳಿಕೆ ರಾಜಕಾರಣ ಮಾಡಿದ್ದಾರೆ.
ಗೃಹ ಸಚಿವರಿದ್ದಾಗ ಏನ್ ಮಾಡಿದ್ದಾರೆ ಗೊತ್ತಲ್ಲ, ಅವರ ಕಥೆ ಏನು ನಮಗೆ ಗೊತ್ತಿದೆ? ಎಂದ ಕಟಿಲ್ ಕುಟುಕಿದರು.ಜಿಲ್ಲೆಗೆ ನೀರಾವರಿ ತಂದಿದ್ದು ನಮ್ಮ ಸರ್ಕಾರ.ನೀರಾವರಿ ಹೋರಾಟ ಮಾಡಿದ್ದು ಇವರು ಎಂದು ಶಾಸಕ ನಡಹಳ್ಳಿಯವ್ರನ್ನ ತೋರಿಸಿದರು. ಮೊನ್ನೆಯಷ್ಟೇ ಜಿಲ್ಲೆಯ ನೀರಾವರಿ ನನ್ನ ಕನಸು, ನಾನೆ ಮಾಡಿದ್ದು ಎಂದಿದ್ದ ಎಂ ಬಿ ಪಾಟೀಲ್ ಗೆ ಕಟೀಲ್ ಟಾಂಗ್ ಕೊಟ್ಟರು.
ನೀವು ಅಧಿಕಾರದಲ್ಲಿ ಇದ್ದಾಗ ಯಾಕೆ ಜಿಲ್ಲೆಯಲ್ಲಿ ಶಿಲಾನ್ಯಾಸ ಮಾಡಲಿಲ್ಲ ಯಾಕೆ ಎಂದು ಕಟೀಲ್ ಪ್ರಶ್ನೆಸಿದರು.
ನೀವು ಗೂಂಡಾಗಿರಿ ರಾಜಕಾರಣ ಬಿಡಿ..ಮನೆಯಲ್ಲೆ ಕುಂತು ಮಾಡ್ತಿರೋ ರಾಜಕಾರಣ ಬಿಡಿ.ಇದರಿಂದಲೇ ನೀವು ತಿರಸ್ಕಾರಗೊಂಡಿದ್ದೀರಿ ಎಂದು ಲೇವಡಿ ಮಾಡಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?