ಬೆಳಗಾವಿ :
ಬೆಂಗಳೂರಿಗೆ ಎಷ್ಟು ರಾಜಕೀಯ ಪ್ರಾಮುಖ್ಯತೆ ಇದೆಯೋ, ಬೆಳಗಾವಿಗೂ ಅಷ್ಟೇ ರಾಜಕೀಯ ಪ್ರಾಮುಖ್ಯತೆ ಇದೆ. ಪ್ರತಿ ಬಾರಿ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ನಡೆಸಿದಾಗ, ಬೆಳಗಾವಿಯಲ್ಲಿ ಬೇರು ಬೆಟ್ಟಿರೋ ರಾಜಕಾರಣಿಗಳದ್ದು ಅದೇ ದಿವ್ಯ ಮೌನ. ಮರಾಠಿಗರ ಮತಗಳಿಗಾಗಿ ಕನ್ನಡಿಗರನ್ನ ಬಲಿ ಕೊಡೋಕೂ ಇವರು ರೆಡಿ ಇರ್ತಾರೆ ಅನ್ಸುತ್ತೆ.
ಕನ್ನಡಿಗರ ಮೇಲೆ ಇಷ್ಟೆಲ್ಲಾ ದೌರ್ಜನ್ಯ, ಕಿರುಕುಳ ಆಗ್ತಿದ್ರೂ, ಬೆಳಗಾವಿ ರಾಜಕೀಯ ನಾಯಕರು ತುಟಿ ಬಿಚ್ತಿಲ್ಲ. ಜಾರಕಿಹೊಳಿ ಫ್ಯಾಮಿಲಿ ನಾಯಕರು, ಕತ್ತಿ ಫ್ಯಾಮಿಲಿ, ಹುಕ್ಕೇರಿ ಫ್ಯಾಮಿಲಿ, ಹೆಬ್ಬಾಳ್ಕರ್ ಫ್ಯಾಮಿಲಿಯದ್ದೇ ಬೆಳಗಾವಿ ಪಾಲಿಟಿಕ್ಸ್ನಲ್ಲಿ ಅಬ್ಬರ. ಬೆಳಗಾವಿ ನಮ್ದೇ, ನಾವೇ ಲೀಡರ್ಸ್.. ನಾನು ನೆಕ್ಸ್ಟ್ ಸಿಎಂ.. ನನ್ ಪವರ್ ತೋರಿಸ್ತೀನಿ ಅಂತ ಕೂಗಾಡೋ ಈ ಬೆಳಗಾವಿ ಸೋ ಕಾಲ್ಡ್ ಲೀಡರ್ಸ್ ಅದೆಲ್ಲಿ ಬಿಲ ಸೇರ್ಕೊಂಡಿದ್ದಾರೋ ಏನೋ.. ಎಲ್ಲರ ಬಾಯಿಗೆ ಬೀಗ ಬಿದ್ದಿದೆ.
ಮರಾಠಿಗರ ವಿರುದ್ಧ, ಎಂಇಎಸ್ ಪುಂಡಾಟಿಗೆ ವಿರುದ್ಧ ಮಾತ್ನಾಡುವ ತಾಕತ್ತು, ಧಮ್, ಬೆಳಗಾವಿಯಲ್ಲಿರೋ ಕರ್ನಾಟಕದ ರಾಜಕಾರಣಿಗಳಿಗೆ ಇಲ್ಲ. ಅದೇ ನಮ್ಮ ರಾಜ್ಯದ, ಕನ್ನಡಿಗರ, ಬೆಳಗಾವಿಯ ದುರಂತೆ. ಮುಂದೊಂದು ದಿನ ಬೆಳಗಾವಿಯನ್ನ ಮಹಾರಾಷ್ಟ್ರಗೆ ಸೇರಿಸಿ ಅಂದ್ರೂ, ಸುಮ್ಮನೆ ಇರ್ತಾರೇನೋ ಈ ಬೆಳಗಾವಿ ಭಾಗದ ರಾಜಕೀಯ ನಾಯಕರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?