Connect with us

ಆರೋಗ್ಯ

ಫಿಶ್​ ಪ್ರಿಯರೇ ಎಚ್ಚರ : ಈ ಮೀನು ತಿಂದ್ರೆ ಜೀವನೇ ಹೋಗುತ್ತಂತೆ !

Health Tips : ಮೀನಿನ ಬೆಲೆ ಏನು ಕಡಿಮೆ ಇಲ್ಲ. ಕೆಲವರು ಮಾಂಸಕ್ಕಿಂತ ಹೆಚ್ಚಾಗಿ ಮೀನನ್ನು ತಿನ್ನಲು ಇಷ್ಟಪಡುತ್ತಾರೆ. ಅಲ್ಲದೇ ವೈದ್ಯರು ಕೂಡ ಮಟನ್ ಮತ್ತು ಚಿಕನ್ ಬದಲಿಗೆ ಮೀನುಗಳನ್ನು ಹೆಚ್ಚಾಗಿ ತಿನ್ನಲು ಶಿಫಾರಸ್ಸು ಮಾಡುತ್ತಾರೆ.

ಅನೇಕ ಮಂದಿಗೆ ಊಟಕ್ಕೆ ಮೀನು ಇಲ್ಲದಿದ್ದರೆ ಆಹಾರ ಗಂಟಲು ಒಳಗೆ ಹೋಗುವುದೇ ಇಲ್ಲ. ಆದರೆ ಎಷ್ಟು ಮೀನುಗಳನ್ನು ತಿನ್ನಬೇಕು? ಯಾವ ಮೀನು ತಿಂದರೆ ರೋಗ ಬರುತ್ತದೆ ಎಂದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಅದರಲ್ಲಿಯೂ ಕೆಲ ಮೀನುಗಳನ್ನು ಎಂದಿಗೂ ತಿನ್ನಬಾರದು. ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಮತ್ತು ತಾಯಂದಿರಾಗಲು ಬಯಸುವ ಮಹಿಳೆಯರು ಮೀಥೈಲ್ ಮರ್ಕ್ಯುರಿ ಹೊಂದಿರುವ ಮೀನುಗಳನ್ನು ತಿನ್ನಲೇಬಾರದು.

ಇಂತಹ ವಿಷಕಾರಿ ಪದಾರ್ಥಗಳು ಭ್ರೂಣಗಳು, ಶಿಶುಗಳು ಮತ್ತು ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಸೇವನೆ ನಿಮಗೆ ಅಪಾಯವನ್ನುಂಟು ಮಾಡಬಹುದು.

Advertisement

ಮೀನಿನ ನಿಯಮಿತ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವು ಮೀನುಗಳಲ್ಲಿ ಮರ್ಕ್ಯೂರಿ ಪ್ರಮಾಣವು ಅಧಿಕವಾಗಿರುತ್ತದೆ. ಇದರೊಂದಿಗೆ ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ.

ಬಂಗುಡೆ ಮೀನು (ಮ್ಯಾಕೆರೆಲ್): ಬಹುತೇಕ ರೆಸ್ಟೋರೆಂಟ್ಗಳಲ್ಲಿ ಬಂಗುಡೆ ಮೀನು ಹೆಚ್ಚಾಗಿ ಸಿಗುತ್ತದೆ. ಆದರೆ ಈ ಬಂಗುಡೆ ಮೀನು ಮರ್ಕ್ಯೂರಿ ಪ್ರಮಾಣವನ್ನು ಹೊಂದಿದೆ ಎಂದು ನಿಮಗೆ ತಿಳಿದಿದ್ಯಾ? ನೀವು ಮ್ಯಾಕೆರೆಲ್ ಅನ್ನು ತಿಂದರೆ, ಆ ಮರ್ಕ್ಯೂರಿ ಪ್ರಮಾಣವು ನಿಮ್ಮ ಹೊಟ್ಟೆಯಲ್ಲಿ ಸಂಗ್ರಹವಾಗುತ್ತಲೇ ಇರುತ್ತದೆ. ಇದು ವಿವಿಧ ಅಪಾಯಕಾರಿ ರೋಗಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಈಗಿನಿಂದಲೇ ಬಂಗುಡೆ ಮೀನಿಂದ ದೂರವಿರಿ.

ಮಗೂರ್ ಮೀನು : ನೀವು ಮಾರುಕಟ್ಟೆಗೆ ಹೋದರೆ ಹೆಚ್ಚಾಗಿ ಮಗೂರ್ ಮೀನುಗಳನ್ನು ಖರೀದಿಸಬೇಡಿ. ಬದಲಿಗೆ ಸಣ್ಣ ಮೀನುಗಳನ್ನು ಖರೀದಿಸಿ. ಏಕೆಂದರೆ ಮಗೂರ್ ಮೀನುಗಳು ವಿವಿಧ ಗಾತ್ರದಲ್ಲಿರುತ್ತವೆ. ಮೀನಿನ ಗಾತ್ರವನ್ನು ತ್ವರಿತವಾಗಿ ಹೆಚ್ಚಿಸಲು, ಕೆಲವೊಮ್ಮೆ ಮೀನು ಕೃಷಿಕರು ಮೀನಿನ ದೇಹಕ್ಕೆ ವಿವಿಧ ಹಾರ್ಮೋನುಗಳನ್ನು ಚುಚ್ಚುತ್ತಾರೆ. ಇದು ಎಲ್ಲರಿಗೂ ಹಾನಿಕಾರಕವಾಗಿದೆ.

ಪಂಕಲ್ಮಾಚ್: ಈ ಎಣ್ಣೆಯುಕ್ತ ಮೀನು ನೀರಿನಲ್ಲಿ ಕಂಡುಬರುವ ಕೈಗಾರಿಕಾ ಮತ್ತು ಕೃಷಿ ತ್ಯಾಜ್ಯದಿಂದ ಬೆಳೆಯುತ್ತದೆ. ಆದ್ದರಿಂದ ಮೀನನ್ನು ಸಂಪೂರ್ಣವಾಗಿ ಕಲುಷಿತ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿರುವ ಪಾದರಸದ ಪ್ರಮಾಣವು ಮಾನವ ದೇಹವು ಸಹಿಸಿಕೊಳ್ಳುವಷ್ಟರ ಮಟ್ಟಿಗಿಲ್ಲ. ಹಾಗಾಗಿ ಈ ಮೀನನ್ನು ಎಂದಿಗೂ ತಿನ್ನಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಟ್ಯೂನ ಮೀನು: ಟ್ಯೂನ ಮೀನು ಮೂಲತಃ ವಿದೇಶಿ ಮೀನು. ಈ ಟ್ಯೂನ ಮೀನುಗಳಲ್ಲಿ ಮರ್ಕ್ಯೂರಿ ಪ್ರಮಾಣ ಅಧಿಕವಾಗಿದೆ. ಇದಲ್ಲದೇ, ಈ ಮೀನುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾರ್ಮೋನುಗಳು ಮತ್ತು ಪ್ರತಿಜೀವಕಗಳನ್ನು ಚುಚ್ಚಲಾಗುತ್ತದೆ. ಹಾಗಾಗಿ ಇದರ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ.

ಮೀನು ಖರೀದಿಸಲು ಟಿಪ್ಸ್: ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ? ಮೀನಿನ ಚರ್ಮವು ಹಗುರವಾಗಿರುತ್ತದೆ ಮತ್ತು ಕಣ್ಣುಗಳು ಸ್ಪಷ್ಟವಾಗಿರುತ್ತವೆ. ಮೀನಿನ ಬಾಲ ಕೆಳಗೆ ನೇತಾಡುತ್ತಿರುವುದನ್ನು ನೀವು ನೋಡಿದರೆ, ಮೀನು ತಾಜಾವಾಗಿಲ್ಲ ಎಂದು ಅರ್ಥ. ತಾಜಾ ಮೀನುಗಳು ಗಟ್ಟಿಯಾದ ರೆಕ್ಕೆಗಳು ಮತ್ತು ಪ್ರಕಾಶಮಾನವಾದ ಕೆಂಪು ಕಿವಿರುಗಳನ್ನು ಹೊಂದಿರುತ್ತವೆ.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ