Connect with us

Featured

ಅರಿಷಿಣ ಸಂಜೀವಿನಿ ಸಿಹಿ- ಕಫ, ಕೆಮ್ಮು ತಲೆನೋವಿಗೆ ಇದುವೇ ಬ್ರಹ್ಮಾಸ್ತ್ರ..!

Puranik Aston

ಆಯುರ್ವೇದ ಅಂದರೆ ಕೇವಲ ಮದ್ದು ಅಲ್ಲ. ಅದು ಬದುಕಿನ ಶೈಲಿ. ಆಯುರ್ವೇದದಲ್ಲಿ ಕಾಯಿಲೆಗೆ ಔಷಧಿ ಕೊಡುವ ಬದಲು ದೇಹದ ಕಾರ್ಯಶೈಲಿಗೆ ಔಷಧಿ ನೀಡುತ್ತಾರೆ. ಹೀಗಾಗಿ ಯಾವುದೇ ಕಾಯಿಲೆ ಇರಲಿ, ಆಯುರ್ವೇದದಲ್ಲಿ ಎಲ್ಲವೂ ದೇಹದ ಹೊಂದಾಣಿಕೆಗೆ ಅನುಗುಣವಾಗಿ ಔಷಧಿ ನೀಡಲಾಗುತ್ತದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್​ ವಿಶೇಷ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದೆ. ಕಫ, ಕೆಮ್ಮು, ತಲೆ ನೋವು ಮತ್ತು ಅಲರ್ಜಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಮನೆಮದ್ದು ತಿಳಿಸಿಕೊಟ್ಟಿದೆ. ಅದುವೇ ಅರಿಷಿಣ ಸಂಜೀವಿನಿ ಸಿಹಿ.

ಬೇಕಾಗುವ ಸಾಮಾಗ್ರಿಗಳು

Advertisement
  • 200 ಗ್ರಾಂ ರೈಸ್​​  
  • ಅವರೆ ಕಾಳು ಬೇಳೆ 50ಗ್ರಾಂ
  • ಅರಿಷಿಣ ಒಂದು ಕಾಲು ಸ್ಪೂನ್
  • ಬೆಲ್ಲ ರುಚಿಗೆ ತಕ್ಕಂತೆ

ಪಾಕ ವಿಧಾನ

ಅವರೆ ಕಾಳು ಅರ್ಧದಷ್ಟು ಬೇಯಿಸಿಕೊಳ್ಳಬೇಕು ಅರ್ಧ ಬೆಂದ ಅವರೆ ಕಾಳಿನ ಜೊತೆಗೆ ಚೆನ್ನಾಗಿ ತೊಳೆದ ರೈಸ್​ ಹಾಕಬೇಕು. ಅನ್ನ ಬೇಯಿತಾ ಇದೆ ಅನ್ನುವಾಗ ಅರಿಷಿಣ ಹಾಕಿಕೊಳ್ಳಿ. ರುಚಿಗೆ ತಕ್ಕಂತೆ ಬೆಲ್ಲ ಸೇರಿಸಿಕೊಳ್ಳಬೇಕು.  ಪಾಕ ಅತೀ ಗಟ್ಟಿಯಾಗಿ ಅಥವಾ ಅತೀ ತೆಳ್ಳಗೆ ಇರಬಾರದು. ಮೀಡಿಯಂ ಆಗಿರುವ ಮಿಶ್ರಣವನ್ನು ಸೇವಿಸಬೇಕು.

Puranik Full

ಯಾವಾಗ ಸೇವಿಸಬೇಕು

ಅರಿಷಿಣ ಸಂಜೀವಿನಿ ಸಿಹಿಯನ್ನು ಪ್ರತಿನಿತ್ಯ ಬೆಳಗ್ಗೆ 8 ಗಂಟೆ ಒಳಗಡೆ ಸೇವಿಸಬೇಕು.

Advertisement

ಯಾವುದಕ್ಕೆ ಉಪಯೋಗ..?

ವೈರಲ್ ಇನ್​ಫೆಕ್ಷನ್​,  ಕಫ ನಿಶ್ಶಕ್ತಿಯನ್ನು ಈ ಸಂಜೀವಿನಿ ದೂರ ಮಾಡುತ್ತದೆ.  ಅವರೆ, ಅವರಿಷಿಣ ಮತ್ತು ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಂಟಲಲ್ಲಿ ಕಫ, ನೆಗಡಿ, ತಲೆ ಬಾರ ಮುಂತಾದ ಕಾಯಿಲೆಗಳಿಗೆ ಇದು ರಾಮಬಾಣ  

ಆಯುರ್ವೇದದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನಂಬರ್​ ಅನ್ನು ಸಂಪರ್ಕಿಸಿ

Puranik Full

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ