ಆಯುರ್ವೇದ ಅಂದರೆ ಕೇವಲ ಮದ್ದು ಅಲ್ಲ. ಅದು ಬದುಕಿನ ಶೈಲಿ. ಆಯುರ್ವೇದದಲ್ಲಿ ಕಾಯಿಲೆಗೆ ಔಷಧಿ ಕೊಡುವ ಬದಲು ದೇಹದ ಕಾರ್ಯಶೈಲಿಗೆ ಔಷಧಿ ನೀಡುತ್ತಾರೆ. ಹೀಗಾಗಿ ಯಾವುದೇ ಕಾಯಿಲೆ ಇರಲಿ, ಆಯುರ್ವೇದದಲ್ಲಿ ಎಲ್ಲವೂ ದೇಹದ ಹೊಂದಾಣಿಕೆಗೆ ಅನುಗುಣವಾಗಿ ಔಷಧಿ ನೀಡಲಾಗುತ್ತದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ವಿಶೇಷ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದೆ. ಕಫ, ಕೆಮ್ಮು, ತಲೆ ನೋವು ಮತ್ತು ಅಲರ್ಜಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಮನೆಮದ್ದು ತಿಳಿಸಿಕೊಟ್ಟಿದೆ. ಅದುವೇ ಅರಿಷಿಣ ಸಂಜೀವಿನಿ ಸಿಹಿ.
ಬೇಕಾಗುವ ಸಾಮಾಗ್ರಿಗಳು
ಪಾಕ ವಿಧಾನ
ಅವರೆ ಕಾಳು ಅರ್ಧದಷ್ಟು ಬೇಯಿಸಿಕೊಳ್ಳಬೇಕು ಅರ್ಧ ಬೆಂದ ಅವರೆ ಕಾಳಿನ ಜೊತೆಗೆ ಚೆನ್ನಾಗಿ ತೊಳೆದ ರೈಸ್ ಹಾಕಬೇಕು. ಅನ್ನ ಬೇಯಿತಾ ಇದೆ ಅನ್ನುವಾಗ ಅರಿಷಿಣ ಹಾಕಿಕೊಳ್ಳಿ. ರುಚಿಗೆ ತಕ್ಕಂತೆ ಬೆಲ್ಲ ಸೇರಿಸಿಕೊಳ್ಳಬೇಕು. ಪಾಕ ಅತೀ ಗಟ್ಟಿಯಾಗಿ ಅಥವಾ ಅತೀ ತೆಳ್ಳಗೆ ಇರಬಾರದು. ಮೀಡಿಯಂ ಆಗಿರುವ ಮಿಶ್ರಣವನ್ನು ಸೇವಿಸಬೇಕು.
ಯಾವಾಗ ಸೇವಿಸಬೇಕು
ಅರಿಷಿಣ ಸಂಜೀವಿನಿ ಸಿಹಿಯನ್ನು ಪ್ರತಿನಿತ್ಯ ಬೆಳಗ್ಗೆ 8 ಗಂಟೆ ಒಳಗಡೆ ಸೇವಿಸಬೇಕು.
ಯಾವುದಕ್ಕೆ ಉಪಯೋಗ..?
ವೈರಲ್ ಇನ್ಫೆಕ್ಷನ್, ಕಫ ನಿಶ್ಶಕ್ತಿಯನ್ನು ಈ ಸಂಜೀವಿನಿ ದೂರ ಮಾಡುತ್ತದೆ. ಅವರೆ, ಅವರಿಷಿಣ ಮತ್ತು ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಂಟಲಲ್ಲಿ ಕಫ, ನೆಗಡಿ, ತಲೆ ಬಾರ ಮುಂತಾದ ಕಾಯಿಲೆಗಳಿಗೆ ಇದು ರಾಮಬಾಣ
ಆಯುರ್ವೇದದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?