ಆಯುರ್ವೇದ ಅಂದರೆ ದೇಹಕ್ಕೆ ಸೇವಿಸುವ ಅಥವಾ ದೇಹ ಸೇರುವ ವಸ್ತುಗಳಲ್ಲೇ ಔಷಧೀಯ ಗುಣಗಳನ್ನು ಹುಡುಕುವುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವುದು ಆಯುರ್ವೇದದ ಶಕ್ತಿ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಜನರಿಗೆ ಆಯುರ್ವೇದಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದೆ.
ಹುಣಸೆ ಗಿಡ ಅಥವಾ ಮರದಲ್ಲಿ ಎಲ್ಲವೂ ಉಪಯುಕ್ತ. ದೇಹಕ್ಕೆ ಏನೇನು ಬೇಕೋ ಅದನ್ನು ಕೊಡಬಲ್ಲ ಶಕ್ತಿ ಹುಣಸೆಗಿದೆ. ಹುಣಸೆ ಬೇರು, ಹೂವು, ಹಣ್ಣು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ಮನುಷ್ಯನಿಗೆ ಎಲ್ಲಾ ರೀತಿಯಲ್ಲೂ ಉಪಯೋಗ ಆಗುವ ಶಕ್ತಿ ಹುಣಸೆ ಗಿಡದಲ್ಲಿ ಅಡಗಿದೆ.
ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಹುಣಸೆ ಚಿಗುರಿನ ಉಪಯುಕ್ತತೆಯನ್ನು ತಿಳಿಸಿಕೊಟ್ಟಿದೆ. ಹುಣಸೆ ಚಿಕ್ಕ ಚಿಗುರನ್ನು, ಕಾಲು ಕೆಜಿ, ಅಥವಾ ಅರ್ಧ ಕೆಜಿ ಅಥವಾ ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಬಿಸಿನೀರಲ್ಲಿ ವಾಷ್ ಮಾಡಬೇಕು. ವಾಚ್ ಮಾಡಿದ ಹುಣಸೆ ಚಿಗುರನ್ನು ಚಟ್ನಿ ಮಾಡಿ ಅಥವಾ ಸಾರು ಮಾಡಿ ತಿಂದರೆ ದೇಹಕ್ಕೆ ಸಾಕಷ್ಟು ವಿಟಮಿನ್ ಸಿಗುತ್ತದೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹುಣಸೆ ಚಿಗುರಿನ ಚಟ್ನಿ ನಿಶ್ಶಕ್ತಿಯನ್ನು ದೂರ ಓಡಿಸುತ್ತದೆ. ಜೀರ್ಣಶಕ್ತಿ ಕಡಿಮೆ ಇದ್ದವರಿಗಂತೂ ಇದು ರಾಮಬಾಣ. ನರಗಳ ದೌರ್ಬಲ್ಯ ಇದ್ದವರಿಗೂ ಇದು ಶಕ್ತಿ ತಂದುಕೊಡುತ್ತದೆ. ಟೇಸ್ಟ್ ಜೊತೆಗೆ ಆರೋಗ್ಯಕ್ಕೂ ಇದು ಉತ್ತಮ.
ಹುಣಸೆ ಚಿಗುರು ಚಟ್ನಿ ಮಾಡುವ ವಿಧಾನ ತಿಳಿದುಕೊಳ್ಳಲು ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಸಂಪರ್ಕಿಸಬಹುದು. ಆಯುರ್ವೇದ ಔಷಧಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?