Connect with us

Featured

ಬರೋಬ್ಬರಿ 129 ವರ್ಷಗಳ ಬಳಿಕ ದರ್ಶನ ಕೊಟ್ಟ ಅಪರೂಪದ ಕೀಲ್​ ಬ್ಯಾಕ್ ಹಾವು

ರೈಸಿಂಗ್​ ಕನ್ನಡ :

ವೆಬ್ ಡೆಸ್ಕ್ :

ಪ್ರಕೃತಿಯಲ್ಲಿ ನಡೆಯುವ ಅಚ್ಚರಿ ಅದು ವಿಸ್ಮಯಕಾರಿ. ಈ ವಿಸ್ಮಯಗಳೆಲ್ಲಾ ಮನುಷ್ಯನಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿಯತ್ತೆ. ದೂರದ ಅಸ್ಸಾಂ ಇಂಥ ಘಟನೆಗೆ ಸಾಕ್ಷಿಯಾಗಿದೆ. ಅಸ್ಸಾಂನಲ್ಲಿ ಅಪರೂಪದ ಹಾವೊಂದು ದರ್ಶನ ನೀಡಿದೆ. ಅದು ಬರೋಬ್ಬರಿ 129 ವರ್ಷಗಳ ಬಳಿಕ ಅನ್ನೋದೇ ಎಲ್ಲರ ಅಚ್ಚರಿಗೆ ಕಾರಣವಾಗಿರುವ ವಿಚಾರ. ಬ್ರೀಟಿಷರ ಕಾಲದಲ್ಲಿ ಕಾಣಿಸಿಕೊಂಡಿದ್ದ ಈ ಹಾವು ಇದೀಗ ದಿಢೀರಾಗಿ ಕಾಣಿಸಿಕೊಂಡು ಎಲ್ಲರನ್ನೂ ನಿಬ್ಬೆರೆಗಾಗಿಸಿದೆ.

ಅಷ್ಟಕ್ಕೂ ಈ ಹಾವಿನ ಹೆಸರು ಹರ್ಪೆಟೊರಿಯಸ್ ಪೀಲಿ ಅಸ್ಸಾಂ ಮತ್ತು ಅರುಣಾಚಲದಲ್ಲಿ ಇದರ ವಾಸಸ್ಥಾನ. ಈ ಹಾವನ್ನ ಈ ಪ್ರದೇಶದಲ್ಲಿ ಕಡೆಯ ಬಾರಿಗೆ ನೋಡಿದ್ದು ಬ್ರೀಟೀಶ್ ವ್ಯಕ್ತಿ ಸ್ಯಾಮ್ಯುಯೆಲ್ ಎಡ್ವರ್ಡ್. 1891ರಲ್ಲಿ ಈತ ಇಲ್ಲಿ ಟೀ ತೋಟದ ಮಾಲೀಕನಾಗಿದ್ದಾಗ ಈ ಅಪರೂಪದ ಶಿವಸಾಗರ್ ಜಿಲ್ಲೆಯಲ್ಲಿ ಒಂದೇ ಪ್ರಬೇಧದ ಎರಡು ಹಾವುಗಳನ್ನ ಕೊನೆಯ ಬಾರಿಗೆ ನೋಡಿದ್ದರು.ಇದರಲ್ಲಿ ಒಂದು ಹಾವನ್ನ ಕೋಲ್ಕತ್ತಾದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಇರಿಸಲಾಗಿದೆ. ಇನ್ನೊಂದು ಹಾವನ್ನ ಲಂಡನ್ನ ನ್ಯಾಚುರೆಲ್ ಹಿಸ್ಟರಿ ಮ್ಯೂಸಿಯಂಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಹಾವುಗಳು ಮತ್ತೆ ಕಾಣಿಸದೇ ಇದ್ದಿದ್ದರಿಂದ ಅಳಿದು ಹೋದ ಸಂತತಿ ಎಂದು ಪರಿಗಣಿಸಲಾಗಿತ್ತು.


ಎರಡು ವರ್ಷಗಳ ಹಿಂದೆ ವೈಲ್ಡ್ಲೈಫ್ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಡಬ್ಲ್ಯುಐಐ) ವಿಜ್ಱಆನಿ ತಂಡ ಇದೇ ಪ್ರಬೇಧದ ಹಾವುಗಳು ಇರುವುದನ್ನು ಪತ್ತೆ ಮಾಡಿ ಅಧ್ಯಯನ ನಡೆಸಿತ್ತು.
ಇಷ್ಟು ವರ್ಷಗಳವರೆಗೆ ಕಾಣಿಸದ ಈ ಹಾವುಗಳ ಬಗ್ಗೆ ಅಂತಾರಾಷ್ಟ್ರೀಯ ನಿಯತಕಾಲಿಕ ವರ್ಟೆಬ್ರೇಟ್ ಜಿಯಾಲೊಜಿ ಪ್ರಕಟಿಸಲಾಯಿತು.

129 ವರ್ಷಗಳಿಂದ ಈ ಪ್ರಬೇಧಗಳು ಕಾಣಿಸಿಕೊಂಡಿರಲಿಲ್ಲ. ಈ ಹಾವು ಅಳಿದು ಹೋಗಿದೆ ಎಂದು ಜನ ಭಾವಿಸಿದ್ದರು ಎಂದು ಡಬ್ಲ್ಯುಐಐ ವಿಜ್ಷಾನಿ ಅಭಿಜಿತ ದಾಸ್ ಬರೆದಿದ್ದರು.
ಈ ಹಾವಿನ ಗುರುತನ್ನು ದೃಢೀಕರಿಸಲು ಲಂಡನ್​ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂ ಅನ್ನ ಸಂಪರ್ಕಿಸಲಾಗಿತ್ತು. ಅಲ್ಲಿ ಹೋಗಿ ಅಧ್ಯಯನ ನಡೆಸಿದ ನಂತರ ಅಸ್ಸಾಂನ ಕೀಲ್ಬ್ಯಾಕ್ ಎಂದು ನಿರ್ಧಾರಕ್ಕೆ ಬರಲಾಗಿದೆ.

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ