Connect with us

Featured

Anushka Sharma : ಹೊಟ್ಟೆಯ ಒಳಗಿನ ಸಂಕಟ..! ನಟಿಯರಿಗೆ ಹೊಟ್ಟೆ ಪ್ರಚಾರ, ಬಡವರಿಗೆ ಹೊಟ್ಟೆ ಭಾರ.!

ವಿನಾಯಕ ವಶಿಷ್ಠ FB ವಾಲ್​​ನಿಂದ..

ನಮ್ಮ ಸಮಾಜ ಹೀಗ್ಯಾಕೆ ಸಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಒಂದು ಕಡೆ ಪ್ರಕೃತಿಯ ಸಹಜ ಕ್ರಿಯೆ  ಪ್ರಚಾರವಾಗುತ್ತಿದೆ. ಇನ್ನೊಂದು ಕಡೆ ಅದೇ ಸಹಜ ಕ್ರಿಯೆ ಕೆಲವರ ಸಾವಿನ ಬಾಗಿಲು ತೆರೆಯುತ್ತಿದೆ.

ಹೌದು ಸೌಂದರ್ಯ ಇದ್ದವರು, ಹಣ ಇದ್ದವರು ಏನು ತೋರಿಸಿದರು ಸುದ್ದಿ… ಹಾಕುವ ಚಪ್ಪಲಿ ಇಂದ ಹಿಡಿದು ತಲೆ ಕೂದಲವರೆಗೆ ಏನು ಮಾಡಿದರು ಸುದ್ದಿ ಆದರೆ, ಬಡವರ ಬದುಕು ಹಾಗಲ್ಲ…. ಹೋರಾಡಬೇಕು… ಹೋರಾಡುತ್ತ ಬದುಕು ಸಾಗಿಸಬೇಕು. ಇವೆರಡ ಮಧ್ಯೆ ಇಂತಹ ಚಿತ್ರಗಳು ನಮ್ಮನ್ನು ನೋಯಿಸುತ್ತವೆ…!

ನಾನು ಮೊದಲನೆಯ ಚಿತ್ರದ ವಿರೋಧಿಯಲ್ಲ ಆದರೆ ಇಂತಹ ಚಿತ್ರಗಳ ಅವಶ್ಯಕತೆ ಸಧ್ಯ ನಮ್ಮ ದೇಶಕ್ಕಿಲ್ಲ…..ಇದಕ್ಕೆ ಕಾರಣ ಹೇಳುವೆ ಕೇಳಿ.

Advertisement

ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದ ಗರ್ಭಿಣಿಯರ ಅಕಾಲಿಕ ಸಾವಿನ ಸಂಖ್ಯೆ ಕಡಿಮೆಯಾಗಬೇಕು.

ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದಲ್ಲಿ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಸಂಖ್ಯೆ ಕಡಿಮೆಯಾಗಬೇಕು..

ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದಲ್ಲಿ ಬಡ ಗರ್ಭಿಣಿ ಮಹಿಳೆಯರಿಗೆ ಸರಿಯಾದ ಗುಣಮಟ್ಟದ ಚಿಕಿತ್ಸೆ ಸಿಗಬೇಕು.

ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದ ಬಡ ಹೆಣ್ಣು ಮಕ್ಕಳ ಬಡತನ ನಿವಾರಣೆ ಆಗಬೇಕು.

ಇಂತಹ ಜ್ವಲಂತ ಸಮಸ್ಯೆಗಳ ಆಗರ ಇರುವಾಗ ಇಂತಹ ಪೋಟೋಗಳ ಅವಶ್ಯಕತೆ ನಮಗೆ ಇದೆಯೇ ಎಂಬ ಪ್ರಶ್ನೆ ನಾವು ಮಾಡಿಕೊಳ್ಳಬೇಕು..!

ಹೌದು ಅದೆಷ್ಟೋ ಮಹಿಳೆಯರು ಗರ್ಭಧಾರಣೆಯ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನರಳಾಡಿ ಹೆರಿಗೆ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಸಂಕಷ್ಟಕ್ಕೆ ಪರಿಹಾರ ಹುಡುಕದ ಈ ನಟಿಯರು ಹಾಕುವ ಪೋಟೋ ಎಷ್ಟು ಸಮಂಜಸ….?

ಇವರು ಹಾಕುವ ಚೆಂದ ಚೆಂದದ ಪೋಟೋಗಳಿಂದ ಆ ಬಡ ಹೆಣ್ಣುಮಕ್ಕಳ ಸಂಕಟ ಎಷ್ಟಿರಬೇಡ….ಅದಕ್ಕೆ ಹೇಳಿದ್ದು. ಇವರಿಗೆ ಹೊಟ್ಟೆ ಪ್ರಚಾರ ಆದರೆ ಬಡವರಿಗೆ ಹೊಟ್ಟೆ ಭಾರ..!

ವಿನಾಯಕ ವಶಿಷ್ಠ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ