Connect with us

Featured

ಆಗಸ್ಟ್‌ನಲ್ಲಿ 17 ದಿನ ಬ್ಯಾಂಕ್‌ ರಜೆ – ಬ್ಯಾಂಕ್ ಕೆಲಸವಿದ್ರೆ, ದಿನಾಂಕ ನೆನಪಿನಲ್ಲಿಟ್ಟುಕೊಳ್ಳಿ..!

ರೈಸಿಂಗ್ ಕನ್ನಡ :

ವೆಬ್ ಡೆಸ್ಕ್ :

ಆಗಸ್ಟ್‌ ಬಂತಂದ್ರೆ, ವಿಶೇಷ ದಿನಗಳು ಸಾಲು ಸಾಲಾಗಿ ಬರುತ್ತವೆ. ಹೀಗಾಗಿ ಆರ್‌ಬಿಐ ಮಾರ್ಗದರ್ಶನದಂತೆ, ಬ್ಯಾಂಕುಗಳಿಗೂ ಸಾಲು ಸಾಲು ರಜೆ. 2020ರಲ್ಲೂ ಆಗಸ್ಟ್‌ನಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ಆರ್‌ಬಿಐ ಪ್ರಕಾರ ದೇಶದಲ್ಲಿ ಸುಮಾರು 17 ರಜೆಗಳು ಬ್ಯಾಂಕ್‌ಗಳಿಗಿವೆ. ಹೀಗಾಗಿ ಬ್ಯಾಂಕ್‌ ಕೆಲಸದಲ್ಲಿ ಹೆಚ್ಚು ನಿರತರಾಗೋರು, ಒಮ್ಮೆ ಯಾವತ್ತು ಯಾವತ್ತೂ ರಜೆ ಅನ್ನೋದನ್ನ ಒಮ್ಮೆ ತಿಳಿದುಕೊಳ್ಳಿ.

ಆ. 1 ಬಕ್ರೀದ್

ಆ.1ರಂದು ದೇಶದಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತೆ. ಮುಸ್ಲಿಮರಿಗೆ ಈ ಹಬ್ಬ ವಿಶೇಷವಾಗಿರುವುದರಿಂದ ದೇಶದಾದ್ಯಂತ ಶನಿವಾರ ಸರಕಾರಿ ರಜೆ ಇದೆ. ಇನ್ನು

Advertisement

ಆ.3ಕ್ಕೆ ರಕ್ಷಾ ಬಂಧನ

ಕೆಲವು ರಾಜ್ಯಗಳಲ್ಲಿ ರಕ್ಷಾಬಂಧನವನ್ನ ಮುಖ್ಯ ಹಬ್ಬವಾಗಿ ಆಚರಿಸಲಾಗುತ್ತೆ. ಕಆದರೆ ರಕ್ಷಾ ಬಂಧನ ದಿನ ಕರ್ನಾಟಕದಲ್ಲಿ ರಜೆ ಇರುವುದಿಲ್ಲ. ಇನ್ನು ಆ.8ರಂದು ಎರಡನೇ ಶನಿವಾರ ಆಗಿರುವುದರಿಂದ ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಆ. 11ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ

ಇನ್ನೂ ಆಗಸ್ಟ್ 11ಕ್ಕೆ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಈ ದಿನ ಸರ್ಕಾರಿ ರಜೆ ಇದೆ. ಇನ್ನು ಕೆಲವು ರಾಜ್ಯಗಳಲ್ಲಿ ಆ.12ರಂದು ಕೂಡ ಹಬ್ಬ ಆಚರಿಸುವುದರಿಂದ, ಈ ದಿನವು ರಜೆ ಘೋಷಣೆ ಮಾಡಲಾಗುತ್ತೆ. ಕೆಲವೆಡೆ ಎರಡು ದಿನಗಳ ಕಾಲ ರಜೆ ಇರುತ್ತದೆ. ಆ.13ರಂದು ಸ್ವಾತಂತ್ರ್ಯ ಹೋರಾಟಗಾರರ ದಿನವನ್ನಾಗಿ ಘೋಷಣೆ ಮಾಡಿರುವುದರಿಂದ ಈಶಾನ್ಯ ಭಾರತ ಸೇರಿ ಕೆಲವು ರಾಜ್ಯಗಳಲ್ಲಿ ಈ ದಿನದಂದು ರಜೆ ಘೋಷಣೆ ಮಾಡುವ ಹಿನ್ನೆಲೆ ಬ್ಯಾಂಕ್‌ ಬಂದ್‌ ಇರುತ್ತದೆ.

ಆ. 15ಕ್ಕೆ ಸ್ವಾತಂತ್ರ್ಯ ದಿನಾಚರಣೆ

Advertisement

ಇನ್ನು ಆ.15ರಂದು ಸ್ವಾತಂತ್ರೋತ್ಸವ ಇಡೀ ದೇಶವೇ ಸ್ವಾತಂತ್ರ್ಯವನ್ನ ಹಬ್ಬಂದತೆ ಕೊಂಡಾಡುತ್ತದೆ. ಈ ದಿನ ಸರ್ಕಾರಿರಿ ಕಚೇರಿಗಳು ಬ್ಯಾಂಕುಗಳು ಇಡೀ ದೇಶದಾದ್ಯಂತ ಮುಚ್ಚಿರುತ್ತದೆ. ಮರು ದಿನ ಭಾನುವಾರವಾಗಿರುವುದರಿಂದ ಸಹಜವಾಗೇ ಬ್ಯಾಂಕ್‌ ಕ್ಲೋಸ್‌ ಆಗಿರುತ್ತದೆ. ಹೀಗಾಗಿ ನಿರಂತರ ಎರಡು ದಿನಗಳ ಕಾಲ ಬ್ಯಾಂಕ್‌ ಬಂದಾದ ಹಾಗೆ ಆಗುತ್ತದೆ.

ಆ. 22ಕ್ಕೆ ಗಣೇಶೋತ್ಸವ..!

ಆ.22ರ ಶನಿವಾರ ಮತ್ತೆ ರಜೆ ಇದೆ. ಈ ದಿನದಂದು ಗಣೇಶೋತ್ಸವ ಹಿನ್ನೆಲೆ ದೇಶದಾದ್ಯಂತ ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ಈ ದಿನ ಎಲ್ಲರು ಮನೆ ಹಾಗೂ ಸಾರ್ವಜನಿಕವಾಗಿ ಗಣೇಶನ ಹಬ್ಬವನ್ನ ಆಚರಿಸುತ್ತಾರೆ. ಇನ್ನು ಆ. 27 ರಂದು ಪಂಜಾಬ್‌ನಲ್ಲಿ ಬಾಬಾ ಶ್ರೀ ಚಾಂದ್‌ ಜಿ ಜಯಂತಿ ಇರುವುದರಿಂದ ಇಲ್ಲಿ ಬ್ಯಾಂಕ್‌ಗಳು ರಜೆ ಇರುತ್ತದೆ. ಇನ್ನು 28 ರಂದು ರಾಜಸ್ಥಾನದಲ್ಲಿ ತೇಜ ದಶಮಿ ಅನ್ನುವ ಹಬ್ಬ ಇರುವುದರಿಂದ ಇಲ್ಲಿ ಅಂದು ಬ್ಯಾಂಕ್‌ಗಳು ತೆರೆದಿರುವುದಿಲ್ಲ.

Advertisement

ಇನ್ನು ಆ.31ಕ್ಕೆ ಕೇರಳದಲ್ಲಿ ತಿರು ಓಣಂ ಆಚರಣೆ ಹಿನ್ನೆಲೆ ಇಲ್ಲಿನ ಎಲ್ಲಾ ಬ್ಯಾಂಕ್‌ಗಳು ಬಾಗಿಲು ಹಾಕಿರುತ್ತವೆ. ಇದಲ್ಲದೆ ಈ ತಿಂಗಳಲ್ಲಿ ಒಟ್ಟು ನಾಲ್ಕು ಭಾನುವಾರ ಬರುವುದರಿಂದ ಅವುಗಳಿಗೆ ಎಂದಿನಂತೆ ರಜೆ ಇದೆ. ಅಲ್ಲದೇ ನಾಲ್ಕನೇ ಶನಿವಾರ ಕೂಡ ಒಂದು ರಜೆ ಇದೆ.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ