Featured
ಬೆಂಗಳೂರಿನಲ್ಲಿ ಗಂಟೆಗೆ 3 ಸಾವು – ಶವಸಂಸ್ಕಾರಕ್ಕೂ ‘ಹೆಣ’ಗಾಟ..!

ರೈಸಿಂಗ್ ಕನ್ನಡ :
ಬೆಂಗಳೂರು :

ಕೊರೊನಾ ಬೆಂಗಳೂರಿಗೆ ತಂದೊಗಿಸಿರೋ ದುಸ್ಥಿತಿ ಅಂತಿಂತದ್ದಲ್ಲ… ಬೆಂಗಳೂರಿಗೆ ಎಂಥಾ ಗತಿ ಬಂದಿದೆ ಅಂದ್ರೆ, ಇದನ್ನ ಕನಿಸಿನಲ್ಲೂ ಯಾರೂ ಊಹಿಸೋಕೂ ಸಾಧ್ಯವಿಲ್ಲ.
ಯೆಸ್, ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರಕ್ಕೂ ಪರದಾಡುವಂತಾಗಿದೆ. ಶವಸಂಸ್ಕಾರಕ್ಕಾಗಿ ಚಿತಾಗಾರಗಳ ಮುಂದೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಬಹುತೇಕ ಶವಾಗಾರಗಳ ಮುಂದೆ ಸಂಬಂಧಿಕರು ಕ್ಯೂ ನಿಂತಿರೋದು ಸರ್ವೇಸಾಮಾನ್ಯವಾಗಿ ಹೋಗಿದೆ.
ಮೃತ ದೇಹಗಳನ್ನ ಕೆಳಗಿಳಿಸಲು ಆ್ಯಂಬುಲೆನ್ಸ್ಗಳು ಶವಾಗಾರಗಳ ಮುಂದೆ ಸಾಲು ಸಾಲಾಗಿ ನಿಂತಿವೆ. ಹೆಬ್ಬಳಾ, ಚಾಮರಾಜಪೇಟೆ, ವಿಲ್ಸನ್ ಗಾರ್ಡನ್, ಬನಶಂಕರಿ, ಸುಮನಹಳ್ಳಿ ಚಿತಾಗಾರಗಳ ಮುಂದೆ ಹೆಣಗಾಟ ಶುರುವಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಮಹಾಮಾಹಿ ಗಂಟೆಗೆ 3 ಬಲಿ ಪಡೆಯುತ್ತಿದೆ. ಸರ್ಕಾರ ಎಷ್ಟೇ ಸುರಕ್ಷತಾ ಕ್ರಮಗಳನ್ನ ಕೈಗೊಂಡರೂ ಏನೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಜನಜೀವನ ರಾಜಧಾನಿಯಲ್ಲಿ ಜನಜೀವನ ದುಸ್ಥರವಾಗಿಹೋಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?