Featured
ಕೊರೊನಾ ವೈರಸ್ ಹರಡದಂತೆ ಹರಕೆ ಹೊತ್ತ ಶಾಸಕ ಪರಣ್ಣ ಮುನವಳ್ಳಿ

ರೈಸಿಂಗ್ ಕನ್ನಡ:
ಕೊಪ್ಪಳ:
ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಕೊರೊನಾ ವೈರಸ್ ಕ್ಷೇತ್ರದಲ್ಲಿ ಹರಡದಂತೆ,ಜಿಲ್ಲೆಯ ಗಂಗಾವತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಕ್ಷೇತ್ರದ ಜನತೆಯ ಒಳಿತಿಗಾಗಿ ಮತ್ತು ಶಾಸಕ ಪರಣ್ಣ ಮುನವಳ್ಳಿ ಶುಕ್ರವಾರ ಆನೆಗೊಂದಿ ರಸ್ತೆಯ ದುರ್ಗಾ ದೇವಿಗೆ ಹರಕೆ ಹೊತ್ತರು.
ಕ್ಷೇತ್ರದಲ್ಲಿ ಕೊರೊನಾ ವೈರಸ್ ರೋಗದಿಂದ ಬಳಲುತ್ತಿರುವ ರೋಗಿಗಳು ಬೇಗನೇ ಗುಣಮುಖರಾಗಲಿ, ಗಂಗಾವತಿ ಕ್ಷೇತ್ರದಾದ್ಯಂತ ವ್ಯಾಪಾರ, ವಹಿವಾಟುಗಳು ಸುಗಮವಾಗಿ ಸಾಗಲಿ ಗಂಗಾವತಿ ಬಡ,ಕೂಲಿ,ಕಾರ್ಮಿಕರು ನೆಮ್ಮದಿ ಮತ್ತು ಶಾಂತಿಯಿಂದ ಜೀವಿಸಲಿ ಎಂದು ಶಾಸಕ ಪರಣ್ಣ ಮುನವಳ್ಳಿ ಹೋಮ ಮಾಡಿಸಿ ಪೂಜೆ ಸಲ್ಲಿಸಿದರು.
You may like
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಯಾದಗಿರಿಯಲ್ಲಿ ಕೊರೊನಾ ವಾರಿಯರ್ ಸಾವು: ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ
ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಗದಗದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೀದಿ ನಾಟಕ ಕಲಾ ತಂಡ: ಜಿಲ್ಲಾಧಿಕಾರಿಗೆ ಮನವಿ
ಕೊಪ್ಪಳದಲ್ಲಿ ಶವ ಸಂಸ್ಕಾರಕ್ಕೂ ಪರದಾಟ: ರುದ್ರ ಭೂಮಿಯಲ್ಲಿ ಮಳೆ ನೀರು
ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೊನಾ ಸೋಂಕು