ರೈಸಿಂಗ್ ಕನ್ನಡ:
ರಾಯಚೂರು:
ಯಾದಗಿರಿಯಿಂದ ಶಕ್ತಿ ನಗರಕ್ಕೆ ಬಂದಿದ್ದ ಜೆಸ್ಕಾಂ ನೌಕರನಿಗೆ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಕ್ತಿ ನಗರದ ತಾಪ್ಸಿ ಬಡಾವಣೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.ಇದರೊಂದಿಗೆ ಶಕ್ತಿ ನಗರದಲ್ಲಿ ಕೊರೊನಾ ವೈರಸ್ ಭೀತಿ ಸೃಷ್ಟಿಯಾಗಿದೆ.
ಸೊಂಕಿತನ ತಂದೆ ಆರಟಿಪಿಎಸ್ ಘಟಕದ ಪಂಪಹೌಸನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸದ್ಯ ಸೊಂಕಿತನ ತಂದೆ ಸೇರಿ ಕುಟುಂಬದ ಸದಸ್ಯರಿಗೆ ಹೊಮ್ ಕ್ವಾರಂಟೈನ್ ಮಾಡಲಾಗಿದೆ.
ಇನ್ನು ನಗರದ ಕೆಪಿಸಿಎಲ್ ಆಸ್ಪತ್ರೆಯಲ್ಲಿ ಸೊಂಕಿತ ಚಿಕಿತ್ಸೆ ಪಡೆದಿದ್ದ. ಹೀಗಾಗಿ ಕೆಪಿಸಿಎಲ್ ಆಸ್ಪತ್ರೆಯ ಸಿಬ್ಬಂದಿ ಔಷಧಿ ಸಿಂಪಡಿಸಿದ್ದಾರೆ.
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ಕೊರೊನಾ ಅಬ್ಬರ: 6 ಲಕ್ಷ ದಾಡಿದ ಕೊರೊನಾ ಕೇಸ್: 87 ಮಂದಿ ಬಲಿ
ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಕೊರೊನಾ ಅಬ್ಬರ: 69 ಲಕ್ಷ ದಾಟಿದ ಕೊರೊನಾ ನಂಬರ್: ಸಾವಿನ ಸಂಖ್ಯೆ 96,318ಕ್ಕೆ ಏರಿಕೆ
ಕೊರೊನಾ ಅಬ್ಬರ: 86 ಸಾವಿರ ಹೊಸ ಕೊರೊನಾ ಕೇಸ್: 58 ಲಕ್ಷ ದಾಟಿದ ಸೋಂಕಿತರ ನಂಬರ್