ರೈಸಿಂಗ್ ಕನ್ನಡ :
ರಾಮನಗರ :
ಅದು ಯಾವುದೇ ಶವವಾಗಿರಲಿ. ಅಪಘಾತದಲ್ಲಿ ಛಿದ್ರ ಛಿದ್ರವಾಗಿರಲಿ, ನೀರಿನಲ್ಲಿ ಮುಳಗಿ ಕೊಳೆತಿರಲಿ. ಎಂತಹ ಕಠಿಣ ಸಂದರ್ಭವಿರಲಿ ಯಾರಾದ್ರೂ ಶವಸಂಸ್ಕಾರವಿದೆ ಎಂದು ಕರೆದ್ರೆ ಸಾಕು, ಈ ಹೆಣ್ಣುಮಗಳು ಓಡೋಡಿ ಬರ್ತಾರೆ. ತನ್ನವರಲ್ಲದ ಕುಟುಂಬದ ಜೊತೆ ಬೆರೆತು ತಾನೂ ಕೂಡ ಮನೆಮಗಳಾಗಿ ಅಂತ್ಯಸಂಸ್ಕರಾ ಮುಗಿಸಿ ಹೋಗ್ತಾರೆ. ಮಂಡ್ಯದಿಂದ ಹಿಡಿದು ಕೆಂಗೇರಿವರೆಗಿನ ಎಲ್ಲರ ಬಾಯಿಂದ ಆಪತ್ಬಾಂಧವೇ ಈಕೆ ತುಂಬಾನೆ ವಿಷೇಶ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ.
ಅಂದಹಾಗೆ ಇವರ ಹೆಸರು ಆಶಾ. ರಾಮನಗರದವರು. ಇಲ್ಲೀವರೆಗೂ ಯಾವುದೇ ಪ್ರಚಾರವನ್ನ ಬಯಸದೆ ನಿಸ್ವಾರ್ಥವಾಗಿ ಅಂತ್ಯಸಂಸ್ಕಾರ ಸೇವೆಯನ್ನ ಮಾಡಿಕೊಂಡು ಬಂದಿದ್ದಾರೆ. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ಮಧ್ಯೆ ಜೀವನದಲ್ಲಿ ಇರುವ ಕತ್ತಲೆಯನ್ನು ಓಡಿಸಿ ಏನನ್ನಾದರೂ ಸಾಧಿಸುವ ಛಲ ನನ್ನದು ಎನ್ನುತ್ತಾರೆ ಆಶಾ.
ಇವರ ಸೇವೆಯನ್ನು ಪರಿಗಣಿಸಿ ಸಂಘ-ಸಂಸ್ಥೆಗಳು, ರಾಜಕೀಯ ನಾಯಕರುಗಳು, ಅಧಿಕಾರಿಗಳು, ಸನ್ಮಾನವನ್ನೆನೋ ಮಾಡಿದ್ದಾರೆ. ಆದ್ರೆ, ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರೋ ಇವರಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ನಲ್ಲಿ ಇವರ ಬಗ್ಗೆ ಮಾತನಾಡಬೇಕಿದೆ. ಯಾಕಂದ್ರೆ ಇವರು ಮಾಡುತ್ತಿರೋ ಸೇವೆಯನ್ನ ನಿಜಕ್ಕೂ ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?