ರೈಸಿಂಗ್ ಕನ್ನಡ :
ಮಂಗಳೂರು :
ಕೊರೊನಾ ಭೀತಿ ನಡುವೆಯೂ ರಾಜ್ಯದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಸರಾಗವಾಗಿ ನಡೆಯುತ್ತಿದೆ. ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ರು. ಪರೀಕ್ಷಾ ಕೇಂದ್ರಗಳಲ್ಲಿನ ಎಲ್ಲಾ ವ್ಯವಸ್ಥೆಗಳನ್ನೂ ಖುದ್ದಾಗಿ ತಾವೇ ಪರಿಶೀಲಿಸಿದ್ರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಎಲ್ಲೆಡೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತೀ ವಿದ್ಯಾರ್ಥಿಗಳಿಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ವಿಷ್ಯದಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆಯಂತೆ. ಒಟ್ಟಿನಲ್ಲಿ ಕುರ್ಚಿಗೆ ಅಂಟಿಕೊಂಡು ನಾಲ್ಕು ಗೋಡೆಗಳ ನಡುವೆ ಅಧಿಕಾರಿ ಚಲಾಯಿಸೋ ಅದೆಷ್ಟೋ ಅಧಿಕಾರಿಗಳಿಗೆ ಮಂಗಳೂರು ಜಿಲ್ಲಾಧಿಕಾರಿಗಳು ಮಾದರಿಯಾಗಿದ್ದಾರೆ.
ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ
Bangalore Water Crisis | ಬೆಂಗಳೂರಿಗೆ ಬೇಕಿದೆ ಕುಡಿಯುವ ನೀರಿನ ಗ್ಯಾರೆಂಟಿ – ಅಶೋಕ್
ಗಡಿ ಜಿಲ್ಲೆಯಲ್ಲೂ ಕನ್ನಡ ಕಡ್ಡಾಯ: ಕೋಲಾರ ಕರವೇ ಆಗ್ರಹ
ಸ್ಪೀಕರ್ ಯುಟಿ ಖಾದರ್ಗೆ ಬಂತು ಐಶಾರಾಮಿ ಕಾರು! 360 ಡಿಗ್ರಿ ಕ್ಯಾಮೆರಾ, LED ಲೈಟ್, ಬೆಲೆ ಎಷ್ಟು ಗೊತ್ತಾ?
ಅವನು ಸ್ನೇಹಿತನ ಹೆಂಡ್ತಿ ಪೋರ್ಟ್ ಮಾಡ್ದ..
ಸಿಟ್ಟಾದ ಗೆಳೆಯ ಮಸಣಕ್ಕೆ ಪೋಸ್ಟ್ ಮಾಡ್ದ..!
ಬಿಜೆಪಿ ಸರ್ಕಾರದಂತೆಯೇ ರೈತರಿಗೆ ಪರಿಹಾರ ನೀಡಿ, ಇಲ್ಲ ಕುರ್ಚಿ ಬಿಡಿ: ಆರ್.ಅಶೋಕ ಆಗ್ರಹ