Featured
ಆರ್. ಶಂಕರ್ ಅವರ ತ್ಯಾಗದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ- ಬಸವರಾಜ್ ದಡೆಸೂಗೂರ

ರೈಸಿಂಗ್ ಕನ್ನಡ:
ನಾಗರಾಜ್.Y.ಕೊಪ್ಪಳ

ವಿಧಾನಪರಿಷತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಸದಸ್ಯರಾದ ಆರ್. ಶಂಕರ್ ಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೆಸೂಗೂರು ಬೆಂಗಳೂರಿನಲ್ಲಿ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ದಡೆಸೂಗೂರ್, ಆರ್. ಶಂಕರ್ ಅವರ ನಿಷ್ಠೆ & ತ್ಯಾಗದಿಂದ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಇವರ ತ್ಯಾಗವನ್ನು ನಮ್ಮ ನೆಚ್ಚಿನ ಸಿಎಂ ಯಡಿಯೂರಪ್ಪ ಅಪ್ಪಾಜೀ ಮರಯದೇ ಎಂಎಲ್ಸಿ ಮಾಡಿದ್ದಾರೆ. ಮುಂದೆಯೂ ಸಹ ಅವರ ತ್ಯಾಗದಿಂದ ಕೈ ಬಿಟ್ಟು ಹೋಗಿದ್ದ ಸಚಿವ ಸ್ಥಾನ ಮತ್ತೆ ಸಿಗಲಿದೆ ಎಂದು ಭರವಸೆ ನೀಡಿದ್ರು. ಇನ್ನೂ ಶಾಸಕ ಬಸವರಾಜ್ ಆತ್ಮೀಯತೆಯನ್ನು ಕೊಂಡಾಡಿದ ಆರ್. ಶಂಕರ್ ನಾನು ಮೊದಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಶಾಸಕರ ಕಾರ್ಯವನ್ನು ಹತ್ತಿರದಿಂದ ಬಲ್ಲೆ. ಅವರು ಕ್ಷೇತ್ರದ ಬಗ್ಗೆ ಇಟ್ಟ ಅಭಿವೃದ್ಧಿ ಕಾಳಜಿ ಮೆಚ್ಚುವಂಥದ್ದು ಎಂದ್ರು..
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ
ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಾಕಾಯ್ತು ಗೊತ್ತಾ?