ರೈಸಿಂಗ್ ಕನ್ನಡ :- ಮೇಷ ರಾಶಿ :- ವಿದ್ಯಾಭ್ಯಾಸದಲ್ಲಿ ಅಪಾರವಾದ ಆಸಕ್ತಿಯಿಂದ ಮಗತ್ವವನ್ನು ಪಡೆದುಕೊಲ್ಳುವಿರಿ. ನಿಮ್ಮ ಆಸಕ್ತಿ ಇದಕ್ಕೆ ಸಹಾಯವಾಗುತ್ತದೆ. ಉದ್ಯೋಗದಲ್ಲಿ ಇತತರಿಗೆ ಸಹಾಯ ಮಾಡುತ್ತೀರಿ.
ವೃಷಭ ರಾಶಿ :- ವಿದ್ಯೆಯಲ್ಲಿ ಸಾಮನ್ಯರಿಗಿಂತ ಹೆಚ್ಚಿನ ಶೈಕ್ಷಣಿಕ ಪದವಿಯನ್ನು ನೀವು ಪಡೆಯಲಿದ್ದಿರಿ. ಉದ್ಯೋಗಿಗಳು ನಿಮ್ಮ ಶಕ್ತಿ ಸಾಮಥ್ರ್ಯಗಳನ್ನು ಸನ್ಮಾರ್ಗದಲ್ಲಿ ಪುಯೋಗಿಸಿ ಯಶಸ್ವಿಯಾಗಿರುತ್ತದೆ.
ಮಿಥುನ ರಾಶಿ :- ವಿದ್ಯಾಭ್ಯಾಸದಲ್ಲಿ ಅನೌಪಚಾರಿಕ ಶಿಕ್ಷಣ ಮುಂದುವರಿಯುತ್ತಲೆ ಇರುತ್ತದೆ. ವಿವಾಹದಲ್ಲಿ ಪರಸ್ಪರ ಪ್ರೀತಿ ಗೌರವ ಚಿಕ್ಕ ಪುಟ್ಟ ಭಿನ್ನಭಿಪ್ರಾಯಳುಂಟಾಗುವುದು ಸಹಜವಾಗುತ್ತದೆ.
ಕಟಕ ರಾಶಿ :- ವಿದ್ಯಾಭ್ಯಾಸ ಮಾಡುವವರು ಬಹಳ ಪ್ರಾವೀಣ್ಯತೆಯನ್ನು ಪಡೆಯುವಿರಿ. ಉದ್ಯೋಗದಲ್ಲಿ ಶ್ರೀಷ್ಠ ಸಾಧನೆಯನ್ನು ಕಂಡುಕೋಳ್ಳುವಿರಿ. ಅಧಿಕಾರಿಗಳಿಂದ ಪ್ರಶಂಸೆ ನಿಮಗೆ ಸಲ್ಲುತ್ತದೆ.
ಸಿಂಹ ರಾಶಿ :- ವಿದ್ಯಾಭ್ಯಾಸದಲ್ಲಿ ಅನೇಕ ರೀತಿಯ ಅನುಕೂಲತೆಗಳು ದೂರವಾಗುತ್ತವೆ. ಕಷ್ಟ ಒದಗುತ್ತದೆ. ಮಕ್ಕಳ ವಿವಾಹದಲ್ಲಿ ತಂದೆ ತಾಯಿ ಇಬ್ಬರೂ ತುಂಬಾ ಚಂಚಲತೆಯಿಂದ ಇರುತ್ತಾರೆ.
ಕನ್ಯಾ ರಾಶಿ :- ವಿದ್ಯಾಭ್ಯಾಸದಲ್ಲಿ ಪ್ರವಾಸ ಮನೋರಂಜನೆ ಕೈ ಗೊಂಡರೆ ಮನಸ್ಸು ಅಭಿರುದ್ದಿಯಾಗುತ್ತದೆ. ವಿವಾಹದಲ್ಲಿ ಕುಟುಂಬದವರು ಸಹೋದರ-ಸಹೋದರಿಯರು ಹೆಚ್ಚು ಅಡೆ ತಡೆಗಳು ಮಾಡಲು ಮುಂದಾಗುತ್ತಾರೆ.
ತುಲಾ ರಾಶಿ :- ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಮಾನ ನಿಮಗೆ ಸಿಗುತ್ತದೆ. ವಿವಾದಲ್ಲಿ ಜಯ ಶೀಲರಾಗಬಹುದು.
ವೃಶ್ಚಿಕ ರಾಶಿ :- ವಿದ್ಯಾಭ್ಯಾಸ ಮಾಡುವವರು ಅಹಂಕಾರವನ್ನು ಕೈ ಬಿಡಬೇಕು. ಅಪಾರವಾದ ಚಿಂತನೆ ಮಾಡಬೇಕು.
ಧನಸ್ಸು ರಾಶಿ :- ವಿದ್ಯಾಭ್ಯಾಸ ಮಾಡಲು ದೈನಂದಿನ ಸಮಸ್ಯೆಗಳು ನಿಮ್ಮ ಮೇಲೆ ಪ್ರಭಾವ ಬೀರುವುದು. ವಿವಾಹಲ್ಲಿ ಜಾಗೂರುಕತೆಯಿಮದ ಹಿರಿಯರ ಸಲಹೆ ಪಡೆದು ಮುಂದುವರಿಯಿರಿ.
ಮಕರ ರಾಶಿ :- ವಿದ್ಯಾಭ್ಯಾಸ ಮಾಡುವವರು ತಮ್ಮಸ್ನೇಹಿತರೊಂದಿಗೆ ಕಾಲವನ್ನು ಕಳೆಯಬಾರದು. ಉದ್ಯೋಗಿಗಳಿಗೆ ಸೋಲು ಉಂಟಾಗುತ್ತದೆ.
ಕುಂಭ ರಾಶಿ :- ವಿದ್ಯಾಸ್ಥಾನಗಳು ಶಕ್ತಿಯುತವಾಗಿ ಇದ್ದು ಎಲ್ಲಾ ವಿಷಯಗಳಲ್ಲಿ ತೇರ್ಗಡೆ ಹೊಂದಬಹುದು. ವಿವಾಹಕ್ಕೆ ಅಪಾರ ಪ್ರೋತ್ಸಾಹ ತಮ್ಮ ಕುಟುಂಬದವರಿಂದ ಕಾಣಬಹುದು.
ಮೀನಾ ರಾಶಿ :- ವಿದ್ಯಾಭ್ಯಾಸದ ಪ್ರಾರಂಭದ ಮಾಡುವ ಮೊದಲು ಗುರುವಿನ ವಂದನೆ ಮಾಡುವುದು ಈ ದಿನ ಶ್ರೇಷ್ಠತೆಯನ್ನು ತಂದು ಕೊಡುತ್ತದೆ. ಉದ್ಯೋಗಿಗಳು ತಮ್ಮ ನಂಬಿಕೆಯನ್ನು ಕೆಲಸದಲ್ಲಿ ದೃಢಪಡಿಸುತ್ತಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?