Featured
ಅಭಿಮಾನಿಗಳ ಸುಲ್ತಾನ್ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ಗೆ ಹೋಗಿದ್ಯಾಕೆ..?

ಡಿ ಬಾಸ್ ದರ್ಶನ್, ನಟ ಜಗ್ಗೇಶ್, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವರಿಗೆ ಶಾಕ್ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ, ಯಾರಿಗೂ ಹೇಳದೆ ದಿಢೀರ್ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಝೀ ಕನ್ನಡದ ಕಾಮಿಡಿ ಕಿಲಾಡಿಗಳು ಸೆಟ್ಗೆ ಭೇಟಿ ನೀಡಿ ಸರ್ಪ್ರೈಸ್ ಮಾಡಿದ್ದಾರೆ. ಯೆಸ್, ಎಷ್ಟೇ ಬ್ಯೂಸಿ ಇದ್ರೂ, ಅಭಿಮಾನಿಗಳ ಆಸೆಯನ್ನ ಈಡೇರಿಸೋದ್ರಲ್ಲಿ ದರ್ಶನ್ ಯಾವತ್ತೂ ಕೂಡ ಮುಂದೆ ಇರ್ತಾರೆ. ಅದರಂತೆ, ಅಭಿಮಾನಿಗಳ ಒತ್ತಾಯದ ಮೇರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಸೆಟ್ಗೆ ಭೇಟಿ ನೀಡಿ, ಎಲ್ಲರಿಗೂ ಶಾಕ್ ಆಗುವಂತೆ ಮಾಡಿದ್ರು.
ಯೆಸ್, ದರ್ಶನ್ ಭೇಟಿ ನೀಡಿದ್ದರ ಬಗ್ಗೆ ನಟ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ದರ್ಶನ್ ಭೇಟಿ ಬಗ್ಗೆ ಜಗ್ಗೇಶ್ ಏನ್ ಹೇಳಿದ್ದಾರೆ ಅಂತ ಒಮ್ಮೆ ನೋಡೋಣ.
ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ, ಸಾರ್ ದಯವಿಟ್ಟು ಝೀ ಕನ್ನಡದ ಕಾಮಿಡಿ ಕಿಲಾಡಿಗಳು ಸೆಟ್ಗೆ ದರ್ಶನ್ ಅವರನ್ನ ಕರೆಸಿ ಎಂದು ಕೇಳುತ್ತಿದ್ದರು. ಅದರಂತೆ, ಇಂದು ಆತ್ಮೀಯ ಕಲಾಬಂಧು, ಯಾವುದೇ ಕರೆಯಿಲ್ಲದೆ ಪ್ರೀತಿಯಿಂದ ನಮ್ಮ ಸೆಟ್ಗೆ ಬಂದೇ ಬಿಟ್ರು. ಧನ್ಯವಾದಗಳು ಸಹೋದರ, ಈ ಪ್ರೀತಿಗೆ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಈ ಮೂಲಕ ದರ್ಶನ್ ಅಭಿಮಾನಿಗಳ ಕರೆಗೆ, ಒತ್ತಾಸೆಗೆ ಏನು ಬೇಕಾದರೂ ಮಾಡ್ತಾರೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಅಭಿಮಾನಿಗಳು, ಪ್ರೇಕ್ಷಕರು ಇಲ್ಲದೇ ಇದ್ರೆ ನಾವಿಲ್ಲ. ಅಭಿಮಾನಿಗಳೇ ನಮಗೆಲ್ಲಾ ಅಂತ ದರ್ಶನ್ ಪದೇ ಪದೇ ಹೇಳುತ್ತಲೇ ಇರ್ತಾರೆ. ಅದರಂತೆ ನಡೆದುಕೊಳ್ತಾರೆ. ಅಭಿಮಾನಿಗಳು ಮೊದಲು. ಅವರ ಇಷ್ಟ, ಕಷ್ಟಗಳನ್ನ ನೋಡಬೇಕು. ಅಭಿಮಾನಿಗಳೇ ದೇವರು ಅಂತ ದರ್ಶನ್ ಹೇಳ್ತಾರೆ. ಹೇಳೋದರ ಜೊತೆ ಅವರು ನಡೆದುಕೊಳ್ತಾರೆ. ಹೀಗಾಗಿಯೇ ಸ್ಯಾಂಡಲವುಡ್ ಡಿ ಬಾಸ್, ಅಭಿಮಾನಿಗಳ ಸುಲ್ತಾನಾ ಆಗಿರೋದು..
ಈ ಸ್ಟೋರಿ ನಿಮಗೆ ಇಷ್ಟವಾಯ್ತು ಅಂದ್ರೆ, ಶೇರ್ ಮಾಡಿ ಜೊತೆಗೆ ಕಾಮೆಂಟ್ ಮಾಡಿ.. ಥ್ಯಾಂಕ್ಯೂ…
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?