Connect with us

Featured

ನಿಮ್ಮ ದೇಹದಲ್ಲಿ ಫೈಬರ್ ಕಡಿಮೆಯಾಗಿದಿಯಾ , ಹಾಗಾದರೆ ಈ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಿ…..

ರೈಸಿಂಗ್ ಕನ್ನಡ :- ನಮ್ಮ ದೇಹಕ್ಕೆ ವಿಟಮಿನ್ಸ್ , ಫೈಬರ್ ಗಳು ತುಂಬಾ ಮುಖ್ಯ. ನಮಗೆ ಫೈಬರ್ ಯಾವ ರೀತಿ ಬೇಗ ಸಿಗುತ್ತದೆ , ಯಾವ ಆಹಾರವನ್ನು ಸೇವಿಸಿದರೆ ನಮಗೆ ಫೈಬರ್ ಉತ್ವತ್ತಿಯಾಗುತ್ತದೆ ತಿಳಿಯೋಣ.

ನಮ್ಮ ಶರೀರದಲ್ಲಿ ಸರಾಗವಾಗಿ ಸಾಗಬೇಕಾದರೆ ನಮಗೆ ಫೈಬರ್ ಅತ್ಯಅವಶ್ಯಕ. ಜಿರ್ಣಕ್ರಿಯೆ ಅನ್ನು ಸಕ್ರಿಯವಾಗಿ ಸಾಗುಸುವುದಲ್ಲದೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಫೈಬರ್. ಫೈಬರ್ ನಲ್ಲಿ ಎರಡು ವಿಧಗಳಿವೆ. 1. ಕರಿಗಿ ಹೊಗುವ ಫೈಬರ್, 2. ಕರಗದೆ ಇರುವ ಫೈಬರ್, ಕರಗಿಹೊಗುವ ಫೈಬರ್ ನಮ್ಮ ದೇಹದಲ್ಲಿ ಕೊಬ್ಬು ಉತ್ಪತ್ತಿಯಾಗುವುದು ಕಡಿಮೆ ಮಾಡುತ್ತದೆ. ಕರಗದೇ ಇರುವ ಫೈಬರ್ ನಮ್ಮ ಶರೀರವನ್ನು ಕ್ರಮಬದ್ದವಾಗಿ ಸಾಗಿಸುತ್ತದೆ. ನಮ್ಮ ದೇಹದಲ್ಲಿ ಫೈಬರ್ ಕಡಿಮೆಯಾದರೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರದಲ್ಲಿ ಫೈಬರ್ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಇಲ್ಲದೇ ಹೋದರೆ ಗ್ಯಾಸ್ ಪ್ರಾಬ್ಲಮ್ ಬರುವ ಸಾಧ್ಯತೆಗಳಿರುತ್ತವೆ.

ಬೀಜಗಳು :- ನಾವು ನಮ್ಮ ಮನೆಯಲ್ಲಿರುವ ಬೀಜಗಳು ,ಬೇಳೆಗಳು ತಿಂದರೆ ಅದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತವೆ. ದಿನನಿತ್ಯ ಆಹಾರದಲ್ಲಿ ನಾವು ಕ್ರಮೇಣವಾಗಿ ಬೀಜಗಳು, ಬೇಳೆಗಳನ್ನು ಸೇವಿಸಬೇಕು. ಇದರಲ್ಲಿ ಐರನ್, ವಿಟಮಿನ್ಸ್, ಪ್ರೊಟಿನ್ಸ್, ಮ್ಯಾಂಗನಿಸ್ ಇರುತ್ತದೆ.

ಧಾನ್ಯಗಳು :- ಗೋಧಿ, ಓಟ್ಸ್, ಮೆಕ್ಕೆಜೋಳ, ಬ್ರೌನ್ ಅಕ್ಕಿ, ಬಾರ್ಲಿ ಇವುಗಳಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಇವುಗಳನ್ನು ನಿಮ್ಮ ದಿನನಿತ್ಯ ಆಹಾರದಲ್ಲಿ ಸೇವಿಸಬೇಕು.

Advertisement

ಬ್ರೊಕೊಲಿ :- ಬ್ರೊಕೊಲಿ ಯಲ್ಲಿ ವಿಟಮಿನ್-ಸಿ, ಕ್ಯಾಲ್ಸಿಯಂ ಜೊತೆಗೆ ಫೈಬರ್ ಆಂಶ ಹೆಚ್ಚಾಗಿರುತ್ತವೆ. ಬ್ರೊಕೊಲಿಯನ್ನು ವಾರದಲ್ಲಿ ಒಮ್ಮೆ ಸೀವಿಸಿದರೆ ತುಂಬಾ ಒಳ್ಳೆಯದು. ಬ್ರೊಕೊಲಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಬೇಗ ನಮ್ಮ ದೇಹಕ್ಕೆ ಫಲಿತಾಂಶವನ್ನು ನೀಡುತ್ತದೆ.

flax seeds :- ಇದರಲ್ಲಿ ಪ್ರೊಟಿನ್ಸ್, ಫೈಬರ್ ಜಾಸ್ತಿ. ಇವು ಮೊದಲಿಗೆ ಜಿರ್ಣ ಕ್ರಿಯೆ ಅಲ್ಲದೆ ರುಚಿಯಾಗಿ ಇರುತ್ತವೆ. ಈ ಬೀಜಗಳನ್ನು ಹುರಿದು ತಿನ್ನಬಹುದು, ಹುರಿಯದೆ ಹಾಗೆ ಟೈಮ್ ಪಾಸ್ ರೀತಿಯಾಗಿ ಈ ಬೀಜಗಳನ್ನು ತಿನ್ನಬಹುದು.

ಸೇಬು :- ಸೇಬು ಅನ್ನೋದು ವಿವಿಧ ರೀತಯ ಸೂಕ್ಮಕ್ರಿಯೆಗಳನ್ನು ಹೊಂದಿರುತ್ತದೆ. ಇದರಲ್ಲಿ ಫೈಬರ್ ಜಾಸ್ತಿ ಇರುತ್ತದೆ, ಒಂದು ಸೇಬಿನಲ್ಲಿ 4 ಗ್ರಾಂ ಫೈಬರ್ ಇರುತ್ತದೆ. ಸೇಬು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬು ಕರಿಗಿಸುತ್ತದೆ.

nuts :- ಗೋಡಂಬಿ,ಬಾದಾಮಿ,ಪಿಸ್ತಾ, ಕರ್ಜೂರ ಇವುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇವುಗಳನ್ನು ಮಿತಿಯಾಗಿಯಾಗಿ ಸೇವನೆ ಮಾಡಬೇಕು. ಮಿತಿ ಮೀರಿದರೆ ಆರೋಗ್ಯಕ್ಕೆ ಹಾನಿಕರವಾಗುವ ಸಾಧ್ಯತೆಗಳು ಬರುತ್ತದೆ.

Advertisement

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ