Connect with us

Featured

ಆಲೂಗಡ್ಡೆಯನ್ನು ಈ ರೀತಿಯಾಗಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ……

ರೈಸಿಂಗ್ ಕನ್ನಡ:- ಆಲೂಗಡ್ಡೆಯನ್ನು ನೋಡಿದ ತಕ್ಷಣ ತುಂಬಾ ಜನರು ಅಂಬಾ ತುಂಬಾ ತೂಕಾ ಜಾಸ್ತಿಯಾಗುತ್ತದೆ ಎಂದು ಭಯಪಡುತ್ತಾರೆ. ಆದರೆ ನಾವು ಆರೋಗ್ಯವಾಗಿರಬೇಕಾದರೆ ಆಲೂಗಡ್ಡ ವಿವಿಧ ರೀತಿಯಲ್ಲಿ ನಮಗೆ ಉಪಯೋಗ ಕೊಡುತ್ತದೆ. ಆದ್ದರಿಂದ ಆಲೂಗಡ್ಡೆಗಳನ್ನು ಯಾವ ರೀತಿ ತಿಂದರೆ ಒಳ್ಳೆಯದು ನೋಡೋಣ.

ಆಲೂಗಡ್ಡೆಯನ್ನು ತುಂಬಾ ಜನರು ಮಸಾಲೆಗೆ ಉಪಯೋಗಿಸುತ್ತಾರೆ. ಇದರಲ್ಲಿ carbohydrates ಜಾಸ್ತಿ ಇರುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ಜಾಸ್ತಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಗ್ಲೂಕೋಸ್ ಲೇವೆಲ್ ಜಾಸ್ತಿಯಾಗುತ್ತದೆ. ಆದ್ದರಿಂದ ತಿನ್ನುವುದರಲ್ಲಿ ಮಿತವಿರಬೇಕು. ಆಲೂಗಡ್ಡೆಯನ್ನು ಸಾಂಬಾರಿನಲ್ಲಿ ತಿಂದರೆ ಒಳ್ಳೆಯದು, ಆದರೆ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರೆದು ಮಾಡಿರುವ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತೊಂದರೆಯಾಗುತ್ತದೆ. ಎಣ್ಣೆಯಲ್ಲಿ ಕರೆದಿರುವ ಪದಾರ್ಥಗಳು ತಿಂದರೆ ಇನ್ನು ತಿನ್ನಬೇಕು ಅನಿಸುತ್ತದೆ, ಆದರೆ ಅದರಿಂದ ನಮಗೆ ತುಂಬಾ ಹಾನಿಯಾಗುತ್ತದೆ. ನಮ್ಮ ದೇಹದಲ್ಲಿ ಕೊಬ್ಬು ಜಾಸ್ತಿಯಾಗುತ್ತದೆ. ಗ್ಲೂಕೋಸ್ ಲೇವೆಲ್ ಜಾಸ್ತಿಯಾಗುತ್ತದೆ.

ಆಲೂಗಡ್ಡೆಯನ್ನು ಸೂಪ್ ಮಾಡಿ ಕುಡಿಯುವುದರಿಂದ ತುಂಬಾ ಒಳ್ಳೆಯದು. ಈ ಸೂಪ್ ಜೊತೆಗೆ ರೊಸ್ಟ್ ಮಾಡಿರುವ ಮೆಣಸಿನಕಾಯಿ, ಮಾಂಸ, ಸೀಗಡಿ ಮಿಕ್ಸ್ ಮಾಡಿ ಕುಡಿಯಬಹುದು.

Advertisement

ಅಲೂಗಡ್ಡೆಯ ಸಿಪ್ಪೆಯಲ್ಲೂ ಸಹ ತುಂಬಾ ಪೋಷಾಕಾಂಶಗಳು ಇರುತ್ತವೆ. ಅದರ ಸಿಪ್ಪೆ ತಿಂದರೆ ತುಂಬಾ ಒಳ್ಳೆಯದು. ಆಲೂಗಡ್ಡೆಯನ್ನು ಮಧ್ಯ ಬಾಗಕ್ಕೆ ಕತ್ತರಿಸಬೇಕು , ಅದರ ಸಿಪ್ಪೆಯನ್ನು ತೆಗೆಯಬೇಕು. ಆ ಸಿಪ್ಪೆಯನ್ನು ಓವೆನ್ ನಲ್ಲಿ ಹಾಕಿ ರೊಸ್ಟ್ ಮಾಡಬೇಕು. ಅದರಲ್ಲಿ ಕತ್ತರಿಸಿದ ತರಕಾರಿಗಳು, ಮಾಂಸ, ಚೆನ್ನಾ ದಾಲ್ ಹಾಕಿ ಸಾಂಬಾರ್ ಮಾಡಿ ತಿಂದರೆ ತುಂಬಾ ಟೆಸ್ಟ್ ಇರುತ್ತದೆ.

ಆಲೂಗಡ್ಡೆಯನ್ನು ಬೇಯಿಸಬೇಕು ಬೇಯಿಸಿದ ಆಲೂಗಡ್ಡೆಯನ್ನು ಪೆಸ್ಟ್ ಮಾಡಬೇಕು. ಅದಕ್ಕೆ ಪುದೀನಾ, ಕೊತ್ತಂಬರಿ, ನಿಬೆರಸ, ಸ್ವಲ್ಪ ಆಲಿವ್ ಆಯಿಲ್, ಹಾಕಿ ಮಿಕ್ಸ್ ಮಾಡಿ ರೊಟ್ಟಿ ಮಾಡಿದರೆ ತುಂಬಾ ಚೆನ್ನಾಗುರುತ್ತದೆ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ