Connect with us

Featured

ಮಧ್ಯರಾತ್ರಿಯಿಂದ ಗುರು ವೃಶ್ಚಿಕರಾಶಿಯಿಂದ ಧನುರಾಶಿಗೆ ಪ್ರವೇಶ : ದ್ವಾದಶರಾಶಿಯಲ್ಲಿ ಏನೆಲ್ಲಾ ಬದಲಾವಣೆ..?


ರೈಸಿಂಗ್ ಕನ್ನಡ : ಇವತ್ತು ಮಧ್ಯರಾತ್ರಿಯಿಂದ ಗುರು ವೃಶ್ಚಿಕರಾಶಿಯಿಂದ ಧನುರಾಶಿಗೆ ಪ್ರವೇಶ ಆಗ್ತಿದೆ. ಇದರಿಂದಾಗಿ ಎಲ್ಲರ ರಾಶಿ, ದ್ವಾದಶರಾಶಿಯಲ್ಲಿ ಬದಲಾವಣೆಗಳಾಗ್ತಿದೆ. ಡಾ.ಬಸವರಾಜ ಗುರೂಜಿ ಎಲ್ಲರ ದ್ವಾದಶರಾಶಿಗಳ ಬಗ್ಗೆ ವಿವರಿಸಿದ್ದಾರೆ. ಬನ್ನಿ ನೋಡೋಣ.

ಮೇಷರಾಶಿ : ನೀವು ಭಾಗ್ಯಸ್ಥಾನಕ್ಕೆ ಬಂದಿರುವುದರಿಂದ, ಉತ್ತಮವಾಗಿ ಹಾಗು ಶತೃಗಳು ಪಶ್ಚಾತ್ತಾಪ ಪಟ್ಟು ನಿಮ್ಮ ಸಂಗಡ ಬರುತ್ತಾರೆ.
ವೃಷಭರಾಶಿ : ನಿಮಗೆ ಅಷ್ಟಮಸ್ಥಾನ ಆಗಿರುವುದರಿಂದ ಅನಾರೋಗ್ಯಕ್ಕೆ ಗುರಿಯಾಗುವ ಸಂಭವ.

ಮಿಥುನರಾಶಿ : ನಿಮಗೆ ಸಪ್ತಮಸ್ಥಾನ ಆಗಿರುವುದರಿಂದ, ಅಧಿಕವಾದ ಧನಲಾಭ ಮತ್ತು ಕಂಕಣಭಾಗ್ಯ ಕೂಡಿಬರುವ ಶುಭ ಸಮಯ.

ಕರ್ಕಾಟಕ ರಾಶಿ : ನಿಮಗೆ ಷಷ್ಟಮಸ್ಥಾನ, ಅಂದರೆ ಆರೋಗ್ಯಸ್ಥಾನ ಆಗಿರುವುದರಿಂದ ನೀವು ಅತಿಯಾಗಿ ನಂಬಿದ ಮಿತ್ರರು ಬಂಧುಗಳು ಶತೃತ್ವತಾಳಿ ನಿಮಗೆ ತೊಂದರೆಯನ್ನುಂಟು ಮಾಡುವ ದಿನಗಳು.

Advertisement

ಸಿಂಹರಾಶಿ : ನಿಮಗೆ ಪಂಚಮಸ್ಥಾನ ಆಗಿರುವುದರಿಂದ, ಪುತ್ರಸಂತತಿ ಹಾಗೂ ಧನಲಕ್ಷ್ಮಿ ಆಗಮನ ಆಗುವ ಶುಭದಿನಗಳು.

ಕನ್ಯಾರಾಶಿ : ನಿಮಗೆ ಮಾತೃಭಾವದಲ್ಲಿ ಬಂದಿರುವುದರಿಂದ, ಮಾತೃ ಸಂಬಂಧಿಕರಿಂದ ಮತ್ತು ಬಂದು ಬಳಗದವರಿಂದ ಇಲ್ಲ ಸಲ್ಲದ ಆರೋಪಗಳು ಬರುವ ಸಂಭವ.

ತುಲಾರಾಶಿ : ನಿಮಗೆ ಭ್ರಾತೃಸ್ಥಾನದಲ್ಲಿ ಬಂದಿರುವುದರಿಂದ, ಸ್ಥಿತಿಗತಿಗಳು ಕೆಳಮುಖವಾಗುವ ಸಂಭವ.

ವೃಶ್ಚಿಕರಾಶಿ : ನಿಮಗೆ ಧನ ಮತ್ತು ನೇತ್ರಭಾವದಲ್ಲಿ ಬಂದಿರುವುದರಿಂದ, ಅಧಿಕವಾದ ಧನಲಾಭ, ಉತ್ಸಾಹ ತುಂಬಿ ತುಳುಕುತ್ತದೆ.

ಧನುರಾಶಿ : ನಿಮಗೆ ಸ್ವಸ್ಥಾನಕ್ಕೆ ಗುರು ಬಂದಿರುವುದರಿಂದ, ದುಖಃದ ಪ್ರಸಂಗಗಳನ್ನೇ ಎದುರಿಸಬೇಕಾದ ಸಮಯ.

Advertisement

ಮಕರರಾಶಿ : ನಿಮಗೆ ದ್ವಾದಶಸ್ಥಾನ ಆಗಿರುವುದರಿಂದ, ಅಧಿಕವಾದ ಕರ್ಚುಗಳು ಆದಾಯಕ್ಕೆ ಮೀರಿದ ಖರ್ಚುಗಳು ಮತ್ತು ಜನ ವಿರೋಧವಾಗುವ ಸಂಭವ.

ಕುಂಭರಾಶಿ : ನಿಮಗೆ ಲಾಭಸ್ಥಾನದಲ್ಲಿ ಬಂದಿರುವುದರಿಂದ ನಿಮ್ಮ ಪ್ರತಿಷ್ಠೆಯು ಸಮಾಜದಲ್ಲಿ ಬೆಳೆದು, ಪ್ರಶಂಸೆಗಳನ್ನು ಪಡೆಯತಕ್ಕ ಶುಭದಿನಗಳು.

ಮೀನರಾಶಿ : ನಿಮಗೆ ದಶಮಸ್ಥಾನ ಆಗಿದ್ದರಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಂಭವ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ