Featured
ಗ್ರೀನ್ ಚಾಲೆಂಜ್ನಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು : ಏನಿದು..?

ರೈಸಿಂಗ್ ಕನ್ನಡ : ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಈಗ ಗ್ರೀನ್ ಚಾಲೆಂಜ್ ಭಾಗವಾಗಿದ್ದಾರೆ. ಇಷ್ಟಕ್ಕೂ ಏನಪ್ಪ ಇದು ಅನ್ಕೊಂಡ್ರಾ..? ವಿಷಯ ಇಷ್ಟೇ ಓದಿ. ರಾಜ್ಯಸಭಾ ಸದಸ್ಯ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಇತ್ತೀಚೆಗೆ ಗ್ರೀನ್ ಚಾಲೆಂಜ್ ಆರಂಭಿಸಿದ್ರು. ಇದರ ಭಾಗವಾಗಿ ಪಿವಿ ಸಿಂಧು ಕೂಡ ಈ ಚಾಲೆಂಜ್ನಲ್ಲಿ ಭಾಗಿಯಾಗಿದ್ದಾರೆ.
ಗ್ರೀನ್ ಚಾಲೆಂಜ್ ಭಾಗವಾಗಿ ಪಿವಿ ಸಿಂಧು, ಗೋಪಿಚಂದ್ ಅಕಾಡೆಮಿಯಲ್ಲಿ ಮೂರು ಗಿಡಗಳನ್ನ ನೆಟ್ಟಿದ್ದಾರೆ. ಗಿಡಗಳನ್ನ ನೆಟ್ಟಿ ಬಳಿಕ ಮಾತ್ನಾಡಿರೋ ಪಿವಿ ಸಿಂಧು, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಮುಂದಿನ ಪೀಳಿಗೆಗಾಗಿ ನಾವು ಪರಿಸರ ಹಾಗೂ ಮರ ಗಿಡಗಳನ್ನ ರಕ್ಷಣೆ ಮಾಡಿ, ಬೆಳೆಸಬೇಕು ಎಂದು ಹೇಳಿದ್ರು . ಗ್ರೀನ್ ಚಾಲೆಂಜ್ ಮೂಲಕ ಈ ರೀತಿಯ ಪರಿಸರ ರಕ್ಷಣೆಗೆ ಸರ್ಕಾರಗಳು ಮುಂದಾಗಿರೋದು ಮೆಚ್ಚುವಂತಹ ಕೆಲಸ ಎಂದು ಕೊಂಡಾಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?