Featured
ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ಬಿದ್ದ ರೈತ : ಛೇ.. ಎಂಥಾ ಸ್ಥಿತಿ ಬಂತು ನಮ್ಮ ಅನ್ನದಾತರಿಗೆ..?

ಕೊಪ್ಪಳ : ಕನ್ನಡ ರಾಜ್ಯೋತ್ಸವ ದಿನ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಲಿಗೆ ರೈತ ಬಿದ್ದು, ಕಣ್ಣೀರು ಹಾಕಿದ್ದಾರೆ. ಡಿಸಿಎಂ ಸವದಿ ಕಾಲನ್ನು ಗಟ್ಟಿಯಾಗಿ ಹಿಡಿದು ಬಿಕ್ಕಿ-ಬಿಕ್ಕಿ ಅತ್ತಿರೋ ರೈತ, ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ.
ಮಂಜು ಪುರದ್ ಎಂಬ ರೈತನೇ ಡಿಸಿಎಂ ಕಾಲಿಗೆ ಬಿದ್ದವರು. ನಮಗೆ ಬರೋ ಪರಿಹಾರ ಕೊಡ್ಸಿ ಎಂದು ಬೇಡಿಕೊಂಡದ್ರು. ರೈತನ ಗೋಳಾಟ ನೋಡಿ ಡಿಸಿಎಂ ಸವದಿ ಕಕ್ಕಾಬಿಕ್ಕಿಯಾದ್ರು. ಈ ವೇಳೆ ರೈತನನ್ನ ಪೊಲೀಸರು ಎಳೆದುಕೊಂಡ್ರು ಹೋದ್ರು. ತಕ್ಷಣ ಡಿಸಿಎಂ ಸವದಿ, ರೈತನ ಸಮಸ್ಯೆ ಆಲಿಸಿ ಸಮಾಧಾನ ಮಾಡಿದ್ರು.
ಆದ್ರೆ, ಪರಿಹಾರದ ಭರವಸೆ ಮಾತ್ರ ಸಿಗಲಿಲ್ಲ. ಒಂದೆಡೆ ಸಿಎಂ ಯಡಿಯೂರಪ್ಪ ಹೇಳ್ತಿದ್ದಾರೆ ಎಲ್ಲರಿಗೂ ಪರಿಹಾರ ಸಿಕ್ಕಿದೆ ಎಂದು. ಆದ್ರೆ, ರೈತರಿಗೆ ಪರಿಹಾರ ಸಿಕ್ಕಿಲ್ಲ ಅನ್ನೋದು ಈ ಘಟನೆಯಿಂದ ಗೊತ್ತಾಗುತ್ತೆ. ಅನ್ನದಾತನಿಗೆ ಈ ಸ್ಥಿತಿ ಬಂದ್ರೆ, ದೇಶ ಉದ್ದಾಗ ಹೇಗೆ ಸಾಧ್ಯ. ಇನ್ನಾದ್ರೂ, ರಾಜಕಾರಣಿಗಳು, ಅಧಿಕಾರಿಗಳು ರೈತರ ಅಭಿವೃದ್ಧಿಗೆ ಶ್ರಮಿಸಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?