ಹಾಸನ : ಕೋಟಿ ಕೋಟಿ ಹಣ ಹೊಡೆದಿರುವ ಲೂಟಿ ಕೋರರು ಕೃಷ್ಣ ಜನ್ಮ ಸ್ಥಳ ಸೇರೋದು ಗ್ಯಾರಂಟಿ ಎಂದ್ರು. ಡಿಕೆ ಶಿವಕುಮಾರ್ ಮುಂಬರುವ ಹತ್ತು ವರ್ಷಗಳಲ್ಲಿ ಸಿಎಂ ಆಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದ್ರು.. ಹಾಸನದಲ್ಲಿ ಮಾತನಾಡಿದ ಗುರೂಜಿ, ಕೇತುಗ್ರಸ್ಥ ಗ್ರಹಗಳು ಮತ್ತೆ ಒಂದಾಗಲಿವೆ ಎಂದಿರೋ ಗುರೂಜಿ, ಹಲವು ಬದಲಾವಣೆಗಳಿಗೆ ಇದು ಕಾರಣವಾಗುತ್ತಂತೆ.
ಒಂದು ಕೆಜಿ ಅಕ್ಕಿ 1000 ರೂಪಾಯಿ..!
ಯೆಸ್, ಇದೇ ವೇಳೆ ಮಾತ್ನಾಡಿರೋ ಗುರೂಜಿ, ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಮತ್ತಷ್ಟು ಎದುರಾಗಲಿದೆ ಎಂದ್ರು. ಒಂದು ಕೆಜಿ ಅಕ್ಕಿಗೆ 1 ಸಾವಿರ ರೂಪಾಯಿ ಆಗಲಿದೆ. ಮುಂದಿನ ದಿನಗಳಲ್ಲಿ ತಿನ್ನಲೂ ಅನ್ನಕ್ಕೆ ಕಷ್ಟವಾಗಲಿದೆ ಅಂತ ಭವಿಷ್ಯ ನುಡಿದ್ರು.
ಇಷ್ಟೇ ಅಲ್ದೆ, ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯಲಿದೆ. ಆದರೇ ಕೊನೆ ಹಂತದಲ್ಲಿ ಒಂದು ಹೆಣ್ಣಿನ ಮುಖಾಂತರ ಯುದ್ಧ ನಿಲ್ಲುತ್ತೆ ಎಂದಿದ್ದಾರೆ. ಕೇತು ಜೊತೆ ಚಂದ್ರ ಇರುವ ಕಾರಣ ಕಳ್ಳತನಗಳು ಹೆಚ್ಚಾಗಲಿವೆ ಎಂದಿದ್ದಾರೆ. ಒಟ್ಟಿನಲ್ಲಿ ಹಲವು ರೀತಿಯ ಭವಿಷ್ಯ ನುಡಿದಿದ್ದು, ಯಾವುದು ನಿಜವಾಗುತ್ತೆ, ಯಾವುದು ಸುಳ್ಳಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?