Connect with us

Featured

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

ರೈಸಿಂಗ್ ಕನ್ನಡ : ಪ್ರಸ್ತುತ ಸಂದರ್ಭದಲ್ಲಿ ಬಹಳಷ್ಟು ಮಂದಿ ಪುರುಷರಲ್ಲಿ ಶೃಂಗಾರ ಸಾಮರ್ಥ್ಯ ಕಡಿಮೆ ಆಗ್ತಿದೆ. ಬೆಡ್​ ರೂಮ್​​ನಲ್ಲಿ ಪತ್ನಿಯನ್ನು ಸಂತೃಪ್ತಿ ಮಾಡಲು ಕಷ್ಟ ಪಡುವಂತಾಗಿದೆ. ಅದಕ್ಕೆ ಶಾರೀರಿಕ ಬಲಹೀನತೆ ಜೊತೆಗೆ ಮಾನಸಿಕ ಒತ್ತಡವೂ ಕಾರಣ. ಆಹಾರ ಪದ್ಧತಿ ಸೇರಿದಂತೆ ಸಾಕಷ್ಟು ಕಾರಣಗಳು ಇವೆ. ಹಾಗಿದ್ರೆ, ಈ ಸಮಸ್ಯೆಯಿಂದ ಹೊರಬಂದು, ಶೃಂಗಾರದಲ್ಲಿ ಮತ್ತೆ ವಿಜೃಂಬಿಸೋದು ಹೇಗೆ..? ಇಲ್ಲಿವೆ ಕೆಲವು ಟಿಪ್ಸ್​..

ಆಹಾರ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ. ಅನಾರೋಗ್ಯಕರ ಆಹಾರ ಶೃಂಗಾರ ಜೀವನಕ್ಕೆ ಸಮಸ್ಯೆ ತಂದಿಡುತ್ತೆ. ಹೆಚ್ಚು ಹೆಚ್ಚಾಗಿ ಬೇಕರಿ ಐಟಮ್ಸ್​, ಫಾಸ್ಟ್​ಫುಟ್​​, ಜಂಕ್​ ಫುಡ್​​ ತಿನ್ನುವುದರಿಂದ ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗುತ್ತೆ.

ಅಲ್ಲದೆ, ಹೆಚ್ಚು ಮದ್ಯ ಸೇವನೆ ಮಾಡುವವರು ಸಂಭೋಗ ಸಮಯದಲ್ಲಿ ಅತೀ ಬೇಗ ಸಾಮರ್ಥ್ಯ ಕಳೆದುಕೊಳ್ತಾರೆ ಅನ್ನೋದು ತಜ್ಞರ ಅಭಿಮತ. ಅತೀ ಹೆಚ್ಚು ಮದ್ಯ ಸೇವನೆ, ಸಿಗರೇಟು ಕೂಡ ಸೆಕ್ಸ್ ಸಾಮರ್ಥ್ಯವನ್ನ ಕಡಿಮೆ ಮಾಡುತ್ತೆ ಎನ್ನುತ್ತವೆ ಹಲವು ಅಧ್ಯಯನ. ಹೆಚ್ಚು ಸಿಗರೇಟು, ಮದ್ಯದಿಂದಾಗಿ ಪುರುಷರಲ್ಲಿರೋ ವೀರ್ಯ ಕಣಗಳು ನಾಶವಾಗುತ್ವೆ.

ಆರೋಗ್ಯಕರ ಶೃಂಗಾರ ಜೀವನಕ್ಕಾಗಿ ಜಂಕ್​ ಫುಡ್​, ಮಾದಕ ವ್ಯಸನಗಳಿಂದ ದೂರ ಇರಬೇಕು. ವ್ಯಾಯಾಮ ಮಾಡುವುದರಿಂದ ಪುರುಷರಲ್ಲಿ ರಕ್ತ ಪ್ರಸರಣ ಚೆನ್ನಾಗಿ ಆಗಿ, ಶಕ್ತಿ ಸಾಮರ್ಥ್ಯ ಕೂಡ ಹೆಚ್ಚುತ್ತೆ.

ಬಹಳಷ್ಟು ಪುರುಷರು, ಪತ್ನಿಯೊಂದಿಗೆ ನಿರ್ಲಕ್ಷ್ಯವಾಗಿ ಇರ್ತಾರೆ. ಇದು ಸರಿಯಲ್ಲ. ಲೈಫ್​ ಪಾರ್ಟನರ್​ ನಿರ್ಲಕ್ಷ್ಯ ಮಾಡಿದ್ರೆ, ಅದು ಕುಟುಂಬ ಜೀವನದ ಜೊತೆ ಶೃಂಗಾರ ಜೀವನದ ಮೇಲೂ ಪ್ರಭಾವ ಬೀರುತ್ತೆ. ಪತ್ನಿ ಜೊತೆ ಜಗಳ ಆಡಿದ್ರೆ, ಸಾಧಾರಣವಾಗಿಯೇ ಒತ್ತಡ ಹೆಚ್ಚಾಗಿತ್ತೆ. ಇದರಿಂದ ಶೀಘ್ರಸ್ಕಲನ ಸಮಸ್ಯೆ ಎದುರಾಗುತ್ತೆ.

ಹೀಗಾಗಿನೇ ಒತ್ತಡ, ಟೆನ್ಷನ್​ ಇಲ್ಲದೆಯೇ ಕ್ರಮಬದ್ಧವಾಗಿ ಹೋದ್ರೆ, ಹೆಂಡತಿಯನ್ನ ಸಂತೃಪ್ತಿ ಮಾಡಬಹುದು. ನೀವೂ ಖುಷಿಯಾಗಿರಬಹುದು. ಇಡೀ ಕುಟುಂಬ ಖುಷಿಯಾಗಿರುತ್ತೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ