ರೈಸಿಂಗ್ ಕನ್ನಡ ಹೆಲ್ತ್ : ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇದೆ ಅನ್ನೋದು ಬಹುತೇಕರಿಗೆ ಗೊತ್ತಿರೋ ವಿಚಾರ. ಆದ್ರೆ, ಕಿತ್ತಳೆ ಹಣ್ಣಿನಿಂದ ಏನೆಲ್ಲಾ ಪ್ರಯೋಜನ ಅನ್ನೋದನ್ನ ನಾವು ನೋಡೋಣ.
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್-ಸಿ , ಆಂಟಿ ಯಾಕ್ಸಿಡೆಂಟ್ಗಳು ಇರುತ್ವೆ. ಸೂರ್ಯ ಕಿರಣಗಳಿಂದ ನಮ್ಮ ಚರ್ಮವು ಟ್ಯಾನ್ ಆಗುತ್ತೆ. ಟ್ಯಾನ್ ಆದ ಚರ್ಮದ ಭಾಗವು, ಕಪ್ಪಾಗುತ್ತೆ. ಹೀಗೆ ಟ್ಯಾನ್ ಆದ ಚರ್ಮಕ್ಕೆ ಕಿತ್ತಳೆ ಸಿಪ್ಪೆಯಿಂದ ನಿವಾರಣೆ ಆಗುತ್ತೆ.
ಅದು ಹೇಗೆ ಅಂದ್ರೆ, ಒಂದು ಸ್ಪೂನ್ ಕಿತ್ತಳೆ ಸಿಪ್ಪೆ ಪೌಡರ್, ಅರಿಶಿನ ಮತ್ತು ಜೇನು ತುಪ್ಪ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖಕ್ಕೆ, ಕೈಗಳಿಗೆ ಮತ್ತು ಕಾಲುಗಳಿಗೆ ಅಥವಾ ಟ್ಯಾನ್ ಆದ ಭಾಗಕ್ಕೆ ಹಚ್ಚಿಕೊಂಡು, 5 ನಿಮಿಷಗಳ ಕಾಲ ಬಿಡಿ. ನಂತರ ಶುಭ್ರವಾದ ನೀರಿನಲ್ಲಿ ತೊಳೆಯಿರಿ.
ಕಿತ್ತಳೆ ರಸದಲ್ಲಿ ಸಿಟ್ರಿಕ್ ಆ್ಯಸಿಡ್ ಜಾಸ್ತಿ ಇರುತ್ತದೆ. ಅದು ನ್ಯಾಚುರಲ್ ಬ್ಲೀಚಿಂಗ್ ಆಗಿ ಕೆಲಸ ಮಾಡುತ್ತದೆ. ಕಿತ್ತಳೆ ರಸವನ್ನು ಫಿಡ್ಜ್ನಲ್ಲಿ ಇಟ್ಟು ನಮ್ಮ ಮುಖಕ್ಕೆ ಲೇಪಿಸುವುದರಿಂದ ನಮ್ಮ ಮುಖವು ತಾಜಾವಾಗಿ ಕಾಣಿಸುತ್ತದೆ.
ಕಿತ್ತಳೆ ರಸದಿಂದ ನಮ್ಮ ಮುಖ ಕಾಂತಿಯುತವಾಗಿಯು ಮತ್ತು ಒಳ್ಳೆ ಸುವಾಸನೆಯಿಂದ ಕುಡಿರುತ್ತದೆ.
ವಿಟಮಿನ್ ಡಿ ಕಡಿಮೆ ಇದ್ರೂ, ಕಿತ್ತಳ ಹಣ್ಣು ಜ್ಯೂಸ್ ಕುಡಿದ್ರೆ, ವಿಟಮಿನ್ ಡಿ ಕೂಡ ಸಿಗುತ್ತೆ. ಸೋ, ಕಿತ್ತಳೆಯಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ಈಗಲೇ ಟ್ರೈ ಮಾಡಿ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?