Featured
ಪಕ್ಷ ʻಕೈʼ ಬಿಡಬಹುದು ಆದರೆ ಒಕ್ಕಲಿಗರು ಬಿಡಲ್ಲ, ಡಿಕೆಶಿ ಜತೆ ನಾವಿದ್ದೇವೆ: ಕರವೇ ನಾರಾಯಣ ಗೌಡ

ಬೆಂಗಳೂರು: ಕಾಂಗ್ರೆಸ್ ಪಕ್ಷ ಬೇಕಾದರೆ ಡಿಕೆ ಶಿವಕುಮಾರ್ರನ್ನ ಕೈ ಬಿಡಬಹುದು ಆದರೆ ನಾವು ಸಮುದಾಯದವರು ಎಂದಿಗೂ ಕೈ ಬಿಡುವುದಿಲ್ಲ ಎಂದು ಕರವೇ ನಾರಾಯಣ ಗೌಡ ಅಭಯ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಅಭಿಮಾನಿಯಾಗಿ ಭಾಗವಹಿಸಿದ್ದ ನಾರಾಯಣಗೌಡ, ನಮ್ಮ ಸಮುದಾಯಗಳಿದ್ದರೆ ಮಾತ್ರ ಪಕ್ಷ, ರಾಜಕಾರಣ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರ್ಬಲ ಮಾಡುತ್ತಿವೆ, ಡಿಕೆಶಿಯನ್ನ ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ, ಡಿಕೆಶಿಗೆ ನೈತಿಕ ಬೆಂಬಲ ನೀಡಲು ನಾವು ಬಂದಿದ್ದೇವೆ, ಎರಡು ವರ್ಷದಿಂದಲೂ ತನಿಖೆಗೆ ಸಹಕರಿಸುತ್ತಿರುವ ಡಿಕೆ ಶಿವಕುಮಾರ್ ಕಾನೂನು ಹೋರಾಟದಲ್ಲಿ ನಿಮಗೆ ಗೆಲುವಾಗಲಿದೆ ಎಂದರು.
You may like
ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ- ಮಂಡ್ಯದಲ್ಲಿ ಸಚಿವರ ಬಿರುಸಿನ ಸಭೆ
SSLC ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ಸಚಿವ ಡಾ. ನಾರಾಯಣ ಗೌಡ
50 ಲಕ್ಷಕ್ಕೆ ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸಪಾರಿ..? ಸ್ವತಃ ನಾರಾಯಣಗೌಡರು ಹೇಳಿದ್ದೇನು..?
ಡಿಕೆಶಿ ಅರೋಗ್ಯದಲ್ಲಿ ದಿಢೀರ್ ಏರುಪೇ.! ದೆಹಲಿಯ ಆರ್ ಎಂ ಎಲ್ ಆಸ್ವತ್ರೆಗೆ ದಾಖಲು .!
ಹಿಂದಿ ವೈಭವೀಕರಣ ಸಹಿಸೋದಿಲ್ಲ, ಹಿಂದಿ ದಿನಾಚರಣೆ ಉದ್ದೇಶವಾದರೂ ಏನು..? ಕರವೇ ನಾರಾಯಣ ಗೌಡ
ಇನ್ನೂ ಒಂದು ವಾರ ಬಿಡಲ್ಲಪ್ಪ.. ಪ್ಲೀಸ್ ನೀವೆಲ್ಲಾ ಹೋಗಿ.. ಕಣ್ಣೀರಿಟ್ಟ ಡಿಕೆ ಶಿವಕುಮಾರ್..!