ಚಿಕ್ಕಮಗಳೂರು : ಮಳೆ ಬಾರದೆ ಇದ್ರೆ, ದೇವರ ಮೊರೆ ಹೋಗೋದುಸಾಮಾನ್ಯ. ಅದರಲ್ಲೂ ಚಿಕ್ಕಮಗಳೂರಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆಮಳೆಗಾಗಿ ರಾಜಕಾರಣಿಗಳು, ಸ್ಥಳೀಯರು ಪೂಜ ಮಾಡ್ತಾರೆ. ಆದ್ರೀಗ, ಪರಿಸ್ಥಿತಿ ಉಲ್ಟಾ ಆಗಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದಿ, ಅತಿವೃಷ್ಠಿ ಆಗಿದೆ. ಹೀಗಾಗಿ, ಇದೇ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಮಳೆನಿಲ್ಲಿಸುವಂತೆ ವಿಶೇಷ ಪೂಜೆ ಮಾಡಲಾಗ್ತಿದೆ.
ಮಳೆ ದೇವರೆಂದೇ ಖ್ಯಾತಿ ಪಡೆದಿರೋ ಋಷ್ಯಶೃಂಗ, ಬೇಕಾದಾಗಮಳೆಯಾಗಿಸಿ, ಬೇಡವಾದಾಗ ಮಳೆ ನಿಲ್ಲಿಸೋ ಶಕ್ತಿವಂತ ದೇವರುಎಂದೇ ಖ್ಯಾತಿ. ಕಳೆದ ಹಲವು ವರ್ಷ ಮಳೆ ಆಗದೇ ಇದ್ದಾಗ, ಮಳೆಗಾಗಿ ಋಷ್ಯಶೃಂಗೇಶ್ವರನಿಗೆ ಪೂಜೆ ಮಾಡಲಾಗಿತ್ತು. ಬಳಿಕ ಉತ್ತಮಮಳೆ ಕೂಡ ಆಗಿತ್ತು. ಈಗ, ವರುಣನ ಅಬ್ಬರಕ್ಕೆ ಇಡೀ ಮಲೆನಾಡುತತ್ತರಿಸಿದೆ. ಹೀಗಾಗಿ, ಮಳೆಗೆ ಹೆದರಿರೋ ಜನ, ಋಷ್ಯಶೃಂಗೇಶ್ವರನ ಮೊರೆ ಹೋಗಿದ್ದಾರೆ.
ಶಾಸಕರು, ಸ್ಥಳೀಯರ ನೇತೃತ್ವದಲ್ಲಿ ಪ್ರಾಥನೆ ನಡೆದಿದ್ದು, ರುದ್ರಾಭಿಷೇಕಮಾಡಿಲಾಯ್ತು. ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ಅತಿವೃಷ್ಠಿಯಿಂದ ಸಾಕಷ್ಟು ಹಾನಿಯಾಗಿದೆ. ಹೀಗಾಗಿ, ಮಳೆ ಸಾಕುಮಾಡು ಸ್ವಾಮಿ ಎಂದು ಎಲ್ಲರು ಬೇಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಇವತ್ತು ವಿಶೇಷ ಪೂಜೆ, ಪುನಸ್ಕಾರ, ಹೋಮ, ರುದ್ರಾಭಿಷೇಕನಡೆಲಾಯ್ತು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?