ಸಿನಿಮಾ : ರ್ಯಾಪರ್ ಚಂದನ್ ಶೆಟ್ಟಿ ದಾಂಪತ್ಯದಲ್ಲಿ ಬಿರುಕಿ ಮೂಡಿದೆ. ಚಂದನ್ ಶೆಟ್ಟಿ ಹಾಗೂ ಗೌಡ ಪರಸ್ಪರ ಪ್ರೀತಿಸಿ ಕೆಲ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಇಬ್ಬರು ದೂರವಾಗ್ತೀದ್ದಾರೆ. ಕಾರಣ ಏನು ಕಾರಣ ಏನು ಗೊತ್ತಾ.? ನಿವೇದಿತಾ ಗೌಡ ಮುಂದಿನ ನಿರ್ಧಾರ ಏನು ಗೊತ್ತಾ.?
ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿರುವ ಚಂದನ್ ಗೌಡ ಹಾಗೂ ನಿವೇದಿತಾ ಗೌಡ ಇಂದು ಮತ್ತೆ ಕೋರ್ಟ್ಗೆ ಹಅಜರಾಗಿದ್ದಾರೆ. ಅಗ್ರಿಮೆಂಟ್ ಸಮೇತ ಮತ್ತೆ ಕೋರ್ಟ್ ಮುಂದೆ ಬಂದಿರುವ ನಿವೇದಿತಾ -ಚಂದನ್ ನಿಯಮಗಳ ಪ್ರಕಾರ ವಿಚಾರಣೆಗೆ ಹಾಜರಾಗಿದ್ದಾರೆ.
ಅಗ್ರಿಮೆಂಟ್ ಆಧರಿಸಿ ಕೋರ್ಟ್ನಲ್ಲಿ ವಿಚಾರಣೇ ನಡೆಯಲಿದೆ. ಇಬ್ಬರೂ ಅಗ್ರಿಮೆಂಟ್ ಪ್ರಕಾರ ಕೋರ್ಟ್ ಮುಂದೆ ಹೇಳಿಕೆ ನೀಡಿದ್ರೆ ವಿಚ್ಛೇದನ ಮಂಜೂರು ಸಾಧ್ಯತೆ ಇದೆ ಎಂದು ಹೇಳಲಾಹಿದೆ. ಮಿಡಿಯೇಷನ್ನಲ್ಲಿ ವಿಚ್ಛೇದನಕ್ಕೆ ಇಬ್ಬರೂ ಪರಸ್ಪರ ಒಪ್ಪಿಗೆ ಬೇಕಾಗಿರುತ್ತದೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪೆಸ್ಪರ ಪ್ರೀತಿಸಿ ಕೆಲ ವರ್ಷಗಳ ಹಿಂದೆಯಷ್ಟೇ ಲವ್ ಮಾಡಿ ಮಾಡಿಕೊಂಡಿದ್ದರು. ಬಿಗ್ಬಾಸ್ನಲ್ಲಿ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಪರಿಚಯವಾಗಿದ್ದರು. ಇದೀಗ ಮದುವೆ ನಾಲ್ಕೇ ವರ್ಷಕ್ಕೇ ಇಬ್ಬರು ದೂರ ದೂರವಾಗ್ತಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ