ರಾಜಕೀಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024

ಗೌರಿಬಿದನೂರು ವಿಧಾನಸಭಾಕ್ಷೇತ್ರ
1) ಸಮಯ- ಬೆಳಗ್ಗೆ 10:00
ಸ್ಥಳ- ನಗರಗೆರೆ ಹೋಬಳಿ – ವಾಟಡಹೊಸಹಳ್ಳಿ ವೃತ್ತ ಪ್ರಚಾರ ಸಭೆ
ಘನ ಉಪಸ್ಥಿತಿ- ಶ್ರೀ ಮಂದ ಕೃಷ್ಣ ಮಾದಿಗ, ರಾಷ್ಟ್ರೀಯ ಅಧ್ಯಕ್ಷರು, ಮಾದಿಗ ಮೀಸಲಾತಿ ಹೋರಾಟ ಸಮಿತಿ.
2) ಸಮಯ- ಬೆಳಗ್ಗೆ 11:30
ಸ್ಥಳ: ನಗರಗೆರೆ- ಜಗರೆಡ್ಡಿಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ
3) ಸಮಯ: ಮಧ್ಯಾಹ್ನ 12:00
ಸ್ಥಳ: D ಪಾಳ್ಯ ಸರ್ಕಲ್, ಪ್ರಚಾರ.
4) ಸಮಯ- ಮಧ್ಯಾಹ್ನ 01:30
ಕಾಯ್ದಿರಿಸಲಾಗಿದೆ
5) ಸಮಯ- ಮಧ್ಯಾಹ್ನ 02-15
ಸ್ಥಳ- ಕಸಬಾ (ವಿದುರಾಶ್ವತ್ಥ) –
ವಿದುರಾಶ್ವತ್ಥ ಅಶ್ವತ್ಥ ನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ
6) ಸಮಯ- ಮಧ್ಯಾಹ್ನ 03:00
ಸ್ಥಳ: ಕಸಬಾ – ಇಡಗೂರು ವೃತ್ತ ಪ್ರಚಾರ ಸಭೆ
7) ಸಮಯ- ಸಂಜೆ 05:00
ಸ್ಥಳ: ಗೌರಿಬಿದನೂರು – ನದಿಗೆಡ್ಡೆ ಆಂಜನೇಯ ಸ್ವಾಮಿ ದೇವಾಲಯದ ಮೈದಾನದಲ್ಲಿ ಪ್ರಚಾರ ಸಭೆ
ಡಾ. ಕೆ. ಸುಧಾಕರ್ ಮಾಜಿ ಸಚಿವರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ (ಎನ್ಡಿಎ) ಅಭ್ಯರ್ಥಿ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?