Bengalore : ನಾಳೆ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಇರೋದ್ರಲ್ಲಿ ಡೌಟೇ ಅಲ್ಲ. ಹಾಗಂತ ರಸ್ತೆಗಳೆಲ್ಲಾ ಖಾಲಿ ಇರುತ್ತೆ ಅಂದುಕೊಳ್ಳಬೇಡಿ. ಫುಲ್ ಟ್ರಾಫಿಕ್ ಆಗೋ ಸಾಧ್ಯತೆ ಹೆಚ್ಚಿದೆ. ಬಸ್, ಮೆಟ್ರೋಗಳಲ್ಲಿ ಓಡಾಡೋರು ಕೂಡ ಈ ಸುದ್ದಿ ತಿಳಿದುಕೊಳ್ಳಬೇಕು.
ನಾಳೆ ಇಡೀ ಬೆಂಗಳೂರಿಗೆ ಬೆಂಗಳೂರೇ ಸ್ತಬ್ಧವಾಗುವ ಸಾಧ್ಯತೆ ಹೆಚ್ಚಿದೆ. ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಎಲ್ಲ ಟಿಕೆಟ್ಗಳು ಸೋಲ್ಡ್ ಔಟಾಗಿದೆ.
ಜೊತೆಗೆ ನ್ನಿನೆಯಷ್ಟೇ ಆರ್ಸಿಬಿ ನಾರಿ ಮಣಿಯರು ಆರ್ಸಿಬಿ ಫ್ಯಾನ್ಸ್ಗಳ ಕನಸನ್ನು ನನಸು ಮಾಡಿದ್ದಾರೆ. WPL ಸೀಸನ್ 2 ಫೈನಲ್ನಲ್ಲಿ ಡೆಲ್ಲಿ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ನಾಳೆ ಚಿನ್ನಸ್ವಾಮಿ ಸ್ಟೇಡಿಯಂಗೆ ಆರ್ಸಿಬಿ ಕ್ವೀನ್ಸ್ ಕೂಡ ಆಗಮಿಸಲಿದ್ದಾರೆ, 16 ವರ್ಷಗಳಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಕಪ್ ಬರ್ತಿರೋದ್ರಿಂದ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಇಂಗ್ಲಿಷ್ ಪದ ಬದಲಾವಣೆ ಕೂಡ ಆಗ್ತಿದೆ. ಜೊತೆಗೆ ಸಾಕಷ್ಟು ಮನರಂಜನೆ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಹೀಗಾಗಿ ನಾಳೆ ಬೆಂಗಳೂರು ಆರ್ಸಿಬಿ ಮಯ ಆಗೋದ್ರಲ್ಲಿ ಅನುಮಾನ ಬೇಡ.
ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಇಂಗ್ಲಿಷ್ ಪದ ಬದಲಾವಣೆ ಕೂಡ ಆಗ್ತಿದೆ. ಜೊತೆಗೆ ಸಾಕಷ್ಟು ಮನರಂಜನೆ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಹೀಗಾಗಿ ನಾಳೆ ಬೆಂಗಳೂರು ಆರ್ಸಿಬಿ ಮಯ ಆಗೋದ್ರಲ್ಲಿ ಅನುಮಾನ ಬೇಡ.
ಸಂಜೆ ಮೇಲೆ ಮನೆಯಿಂದ ಹೊರ ಹೋಗೋರು ಅಥವಾ ಸಂಜೆ ಆಫೀಸ್ನಿಂದ ಮನೆ ಕಡೆ ಹೋಗೋರು ಸ್ವಲ್ಪ ಬೇಗ ಮನೆ ಸೇರಿಕೊಂಡ್ರೆ ಒಳಿತು. ಇಲ್ಲದಿದ್ರೆ ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಬಹುದು.
ಇನ್ನೂ ವುಮನ್ಸ್ ತಂಡದ ಜೊತೆಗೆ ಮೆನ್ಸ್ ತಂಡದ ಆಟಗಾರರು ಕೂಡ ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ RCB ಅನ್ಬಾಕ್ಸ್ ಈವೆಂಟ್ ಸೇರಿದಂತೆ RCB ಆಯೋಜಿಸಿದ ಎಲ್ಲಾ ಹಿಂದಿನ ಈವೆಂಟ್ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗಿಯಾಗಿದ್ದರು.
ನಾಳೆ ಕೂಡ ಕಿಂಗ್ ಕೊಹ್ಲಿ ಆಗಮಿಸುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ 2024 ಮೊದಲ ಪಂದ್ಯದಲ್ಲೇ ಮದಗಜಗಳ ಕಾಳಗವೇ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?