ರಾಜಕೀಯ
ಕಾಂಗ್ರೆಸ್ ಟಿಕೆಟ್ ಹಂಚಿಕೆ ಅಂತಿಮ ಹಂತದಲ್ಲಿದೆ : ಸತೀಶ್ ಜಾರಕಿಹೊಳಿ

ಬಾಗಲಕೋಟೆ : ಕಾಂಗ್ರೆಸ್ ನ ಟಿಕೆಟ್ ಹಂಚಿಕೆ ಅಂತಿಮ ಹಂತದಲ್ಲಿದೆ,ಕೆಲವು ಫೈನಲ್ ಆಗಿವೆ ಇನ್ನು ಕೆಲ ಕ್ಷೇತ್ರದ ಟಿಕೆಟ್ ಹಂಚಿಕೆ ಚರ್ಚೆಯ ಹಂತದಲ್ಲಿದೆ,ಅಲ್ಲಿಯವರೆಗೆ ಕಾಯಬೇಕು ಎಂದು ಬಾಗಲಕೋಟೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು,ಖಾಸಗಿ ಕಾರ್ಯಕ್ರಮದ ನಿಮಿತ್ಯ ಬಾಗಲಕೋಟೆಗೆ ಆಗಮಿಸಿದಾಗ,ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಹೈಕಮಾಂಡ್ ನವರು ಬೇಗ ಬೇಗ ಟಿಕೆಟ್ ಘೋಷಣೆ ಮಾಡ ಬೇಕು ಅಂತ ನಮ್ಮದು ಒತ್ತಡ ಇದೆ,ಬೇಗ ಕೊಟ್ಟರೆ ಅವರ ಅವರ ಕೆಲಸ ಅವರು ಮಾಡುತ್ತಾರೆ,ಈ ವಾರ ಫೈನಲ್ ಆಗುವ ಸಾಧ್ಯತೆ ಇದೆ,ಹೈ ಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರು ಎಲ್ಲ ಕಾರ್ಯ ಕರ್ತರು ಒಟ್ಟಾಗಿ ಕೆಲಸ ಮಾಡುತ್ತೇವೆ,ಗ್ಯಾರಂಟಿ ಯೋಜನೆ ಬಗ್ಗೆ ವಿರೋಧ ಪಕ್ಷದವರ ಟೀಕೆಗೆ,ಗ್ಯಾರಂಟಿ ಯೋಜನೆಯಿಂದ ಏನೆಲ್ಲ ಲಾಭ ಇದೆ ಅನ್ನೋದು ನೋಡಬೇಕು.
ವಿರೋಧ ಪಕ್ಷದವರು ವಿರೋಧ ಮಾಡುವುದು ಸಹಜ,ಅದರಿಂದ ಏನೆಲ್ಲಾ ಲಾಭ ಇದೆ ಅನ್ನುವುದು ಮುಖ್ಯ,ನೌಕರಿ ಮಾಡುವಂತ ಮಹಿಳೆಯರಿಗೆ ಲಾಭ ಆಗಿದೆ,ಬಸ್ ನಲ್ಲಿ ಹೋಗಲಿಕ್ಕೆ ಪ್ರೀ,ಬರಲಿಕ್ಕೆ ಪ್ರೀ,ವಿದ್ಯತ್ ಬಿಲ್ ಉಳಿತಾಯ ಆಗುತ್ತದೆ,ಎರಡು ಕೊಡ್ತಾ ಇದ್ದೀವಿ, ಸುಮಾರು ಬೆನಿಫಿಟ್ ಆಗಿದೆ,ಬರಿ ವಿರೋಧ ಪಕ್ಷದವರು ಹೇಳುವುದು ಕೇಳುವುದಲ್ಲ, ಜನರನ್ನ ಕೇಳಬೇಕಾಗುತ್ತೆ, ಬಾಗಲಕೋಟೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?