ಆರೋಗ್ಯ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?

ರೈಸಿಂಗ್ ಕನ್ನಡ :
ಬೆಂಗಳೂರು : ಕರ್ನಾಟಕದಲ್ಲಿ ಕಿಲ್ಲರ್ ಕೊರೋನಾ ತಾಳ ತಪ್ಪಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗ್ತಿದ್ದು, ಇಂದು ಮಹಾ ಸ್ಫೋಟ ಆಗಿದೆ. ಇವತ್ತು ರಾಜ್ಯದಲ್ಲಿ 21,390 ಮಂದಿಗೆ ಪಾಸಿಟಿವ್ ಬಂದಿದ್ದು, ಬೆಂಗಳೂರಲ್ಲೇ 15,617 ಮಂದಿಗೆ ಕೊರೋನಾ ದೃಢವಾಗಿದೆ.. ರಾಜ್ಯದಲ್ಲಿ 10 ಮಂದಿ ಬಲಿಯಾದ್ರೆ ಇವತ್ತು ಬೆಂಗಳೂರಿನಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ ಏರಿಕೆಯಾಗ್ತದ್ದು ಕರ್ನಾಟಕದಲ್ಲಿ ಪಾಸಿಟಿವಿಟಿ ರೇಟ್ ಶೇಕಡ 10.96ಕ್ಕೆ ಏರಿಕೆಯಾಗಿದೆ. New cases cross 21k in Karnataka and 15k in Bengaluru:
◾New cases in State: 21,390
◾New cases in B'lore: 15,617
◾Positivity rate in State: 10.96%
◾Discharges: 1,541
◾Active cases State: 93,009 (B'lore- 73k)
◾Deaths:10 (B'lore- 06)
◾Tests: 1,95,047#COVID19 #Omicron— Dr Sudhakar K (@mla_sudhakar) January 12, 2022
ಬೆಂಗಳೂರಿಗೆ ಫೆಬ್ರವರಿ ಇನ್ನಷ್ಟು ಕಂಟಕ ತರುತ್ತಾ..?
ದಿನಕ್ಕೆ 50ರಿಂದ 1 ಲಕ್ಷ ಕೊರೋನಾ ಕೇಸ್.?
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗ್ತಿದ್ದು, ಫೆಬ್ರವರಿಯಲ್ಲಿ ಇನ್ನಷ್ಟು ಕಂಟಕ ತರುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ದಿನಕ್ಕೆ 50ರಿಂದ 1 ಲಕ್ಷ ಕೊರೋನಾ ಕೇಸ್ ಬರುವ ಸಾಧ್ಯತೆ ಇದೆ. ಮೂರನೇ ಅಲೆ ಬೆಂಗಳೂರಿನಲ್ಲಿ ಪೀಕ್ಗೆ ಹೋಗುವ ಸಾಧ್ಯತೆ ದಟ್ಟವಾಗಿ ಕಾಣ್ತಾ ಇದೆ. ತಜ್ಞರು ಹಾಗೂ ಐಐಎಸ್ಸಿ, ಭಾರತೀಯ ಸಾಂಖ್ಯಿಕ ಸಂಸ್ಥೆಯಿಂದ ಅಂದಾಜು ಕರ್ನಾಟಕದಲ್ಲಿ ದಿನಕ್ಕೆ 80 ಸಾವಿರದಿಂದ 1 ಲಕ್ಷ ಕೇಸ್ ಸಾಧ್ಯತೆ ಇದೆ. ಬೆಂಗಳೂರು ಒಂದರಲ್ಲೇ 60-80 ಸಾವಿರ ಕೇಸ್ ಬರಬಹುದು ಅಂತ ಹೇಳಲಾಗ್ತಿದೆ.
ಒಟ್ನಲ್ಲಿ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪಿದೆ.. ದಿನೇ ದಿನೇ ಸೋಂಕು ದುಪ್ಪಟ್ಟಾಗ್ತಿದ್ದು, ಫೆಬ್ರವರಿ ಮೊದಲ ವಾರದಲ್ಲೇ ಅಪಾಯ ತಪ್ಪಿದಲ್ಲ ಅನ್ನೋ ಮಾತು ಕೇಳಿ ಬರ್ತಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?