Featured
ಅದ್ದೂರಿಯಾಗಿ ನೆರವೇರಿದ ರಾಬರ್ಟ್ ಸಿನಿಮಾ ಪ್ರೀ-ರಿಲೀಸ್ ಈವೆಂಟ್ : ಡಚ್ಚು ಖುಷಿಯಾಗಿ ಹೇಳಿದ್ದೇನು.?

ಹುಬ್ಬಳ್ಳಿ :
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್. ನಿರೀಕ್ಷೆಯಂತೆ ಭಾನುವಾರ ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್ ಈವೆಂಟ್ ಸಕ್ಸಸ್ ಫುಲ್ ಆಗಿ ಮುಗಿಸಿದೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ದಾಸ ದರ್ಶನ್, ಸಖತ್ ಜೋಶ್ನಲ್ಲಿ ಖುಷಿಯಾಗಿ ಫ್ಯಾನ್ಸ್ ಜೊತೆ ಮಾತ್ನಾಡಿದ್ರು.
ಸುಮಾರು 15 ನಿಮಿಷಗಳ ಕಾಲ ಮಾತ್ನಾಡಿದ ದರ್ಶನ್, ಸಿನಿಮಾ ರಂಗ, ಫ್ಯಾನ್ಸ್, ರಾಬರ್ಟ್ ಸಿನಿಮಾ ಬಗ್ಗೆ ತಮ್ಮ ಅನುಭವವನ್ನ ಹಂಚಿಕೊಂಡ್ರು. ದೇವರಾಜ್, ಜಗಪತಿ ಬಾಬು ಸೇರಿದಂತೆ ಹಲವರಿಗೆ ಥ್ಯಾಂಕ್ಸ್ ಹೇಳಿದ ದರ್ಶನ್, ಸಿನಿಮಾ ರಂಗದಲ್ಲಿ ಜಾತಿ ಅನ್ನೋದು ಇಲ್ಲವೇ ಇಲ್ಲ. ನಾವೆಲ್ಲಾ ಕಲಾವಿದರು ಅಂತ ಜೋರಾಗಿ ಹೇಳುವ ಮೂಲಕ ನಟ ಜಗ್ಗೇಶ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ರು.
#DBoss Entry In #Roberrt Pre Release Event Hubli
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಯಲ್ಲಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರಾಬರ್ಟ್ ಅಬ್ಬರ#RoberrtPreReleaseEvent @dasadarshan @TharunSudhir @umap30071 @Dcompany171 @Thoogudeepa_TM pic.twitter.com/V5dmHdtL7q— Thoogudeepa 'D' Team – R (@DTEAM7999) February 28, 2021
ಕಾರ್ಯಕ್ರಮದ ಕೊನೆಯಲ್ಲಿ ಸ್ವತಃ ದರ್ಶನ್, ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡು ಎಲ್ಲರ ಮನಗೆದ್ರು.
ನಮ್ಮ #Roberrt ಚಿತ್ರದ ಟ್ರೈಲರ್ ಹಾಗೂ ಎಲ್ಲಾ ಹಾಡುಗಳನ್ನು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವ ಪ್ರೀತಿಯ ಜನತೆಗೆ ನನ್ನ ನಮನಗಳು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆದ ಪ್ರೀ-ರಿಲೀಸ್ ಸಂಭ್ರಮಾಚರಣೆಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಬಂದು ನಮ್ಮ ಚಿತ್ರ ತಂಡಕ್ಕೆ ಆಶೀರ್ವದಿಸಿದ ಸೆಲೆಬ್ರಿಟಿಗಳ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಚಿರಋಣಿ pic.twitter.com/FKppWQhEg0— Darshan Thoogudeepa (@dasadarshan) March 1, 2021
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?