Connect with us

Featured

ಅಬ್ಬಾ.. ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 60 ಸಾವಿರ ಮಕ್ಕಳ ಜನನ : 2021ರಲ್ಲಿ 14 ಕೋಟಿ ಮಕ್ಕಳು ಹುಟ್ತಾರಂತೆ..!

ರೈಸಿಂಗ್ ಕನ್ನಡ :- (ವಿಶ್ವಸಂಸ್ಥೆ )ಇದು ದಾಖಲೆ ಜೊತೆ ಅಚ್ಚರಿ ವಿಷಯ. ಹೊಸ ವರ್ಷದ ದಿನ ಅಂದ್ರೆ, ಜನವರಿ 1, 2021ರಲ್ಲಿ ಭಾರತದಲ್ಲಿ 60 ಸಾವಿರ ಮಕ್ಕಳು ಜನಿಸಿದ್ದಾರೆಂದು ಯೂನಿಸೆಫ್ ಹೇಳಿದೆ. ಅದೇ ದಿನ ವಿಶ್ವದಲ್ಲಿ ಬರೋಬ್ಬರಿ 3,71,500 ಮಕ್ಕಳು ಹುಟ್ಟಿದ್ದಾರಂತೆ.

ವಿಶೇಷ ಅಂದ್ರೆ, ಹೊಸ ವರ್ಷದ ದಿನ ಭಾರತದಲ್ಲೇ ಅತೀ ಹೆಚ್ಚು ಮಕ್ಕಳು ಜನಸಿದ್ದಾರೆ ಅನ್ನೋದು. ವಿಶ್ವದಲ್ಲಿ 2021ರ ಜನವರಿ 1ರಂದು ಪ್ರಮುಖವಾಗಿ 10 ರಾಷ್ಟ್ರಗಳಲ್ಲಿ ಅತೀ ಹೆಚ್ಚು ಮಕ್ಕಳು ಹುಟ್ಟಿದ್ದಾರೆ. ಭಾರತದಲ್ಲಿ 60 ಸಾವಿರ, ಚೀನಾದಲ್ಲಿ 35615, ನೈಜೀರಿಯಾದಲ್ಲಿ 21439, ಪಾಕಿಸ್ತಾನದಲ್ಲಿ 14161, ಇಂಡೋನೇಷ್ಯಾದಲ್ಲಿ 12 ಸಾವಿರ, ಅಮೆರಿಕದಲ್ಲಿ 10 ಸಾವಿರ ಹೀಗೆ.. ಇಡೀ ವಿಶ್ವದಲ್ಲಿ 3,71,500 ಮಕ್ಕಳು ಒಂದೇ ದಿನ ಜನಿಸಿದ್ದಾರೆ.

ವಿಶೇಷ ಅಂದ್ರೆ, 2021ನೇ ವರ್ಷದಲ್ಲಿ ಸುಮಾರು 15 ಕೋಟಿ ಮಕ್ಕಳು ವಿಶ್ವದಲ್ಲಿ ಜನಿಸಬಹುದು ಎಂದು ಅಂದಾಜು ಮಾಡಲಾಗಿದೆ. ಕೊರೋನಾ ಜೊತೆ ಲಾಕ್ಡೌನ್ನಿಂದಾಗಿ ಮಕ್ಕಳ ಜನನ ಪ್ರಮಾಣ ಈ ವರ್ಷದ ಹೆಚ್ಚಾಗಿಯೇ ಇರಲಿದೆಯಂತೆ. 2021ರಲ್ಲಿ ಜನಿಸುವ ಮಕ್ಕಳ ಜೀವಿತಾವಧಿ ಅಂದಾಜು 84 ವರ್ಷ ಇರುತ್ತೆ ಎಂದು ಯೂನಿಸೆಫ್ ಹೇಳಿದೆ.

Advertisement

ಇಷ್ಟೇ ಅಲ್ದೆ, ಹೊಸ ವರ್ಷದ ಮೊದಲ ದಿನದಂದು ಜನಿಸಿರೋ ಮಕ್ಕಳು ಹಿಂದಿನ ವರ್ಷಕ್ಕಿಂತ ವಿಭಿನ್ನ ಜಗತ್ತನ್ನ ಪ್ರವೇಶ ಮಾಡಿದ್ದಾರೆ. ಹೊಸ ವರ್ಷ ವಿನೂತನ ಅವಕಾಶಗಳನ್ನ ಹೊತ್ತು ತರುತ್ತದೆ. ಅವರಿಗಾಗಿ ನಾವು ಜಗತ್ತನ್ನು ಮತ್ತಷ್ಟು ಸುರಕ್ಷಿತವಾಗಿ ಮಾಡೋಣ ಎಂದು ಯೂನಿಸೆಫ್ ಕಾರ್ಯ ನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಫೋರ್ ಹೇಳಿದ್ದಾರೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ