Featured
ಕುರಾನ್ ಲ್ಲಿರುವ ಪೂಜಾವಿಧಾನಗಳನ್ನ ಅನುಸರಿಸಿದರೆ ಮಾತ್ರ ಸುಧಾರಿಸುತ್ತಾರೆ: ಭೈರಪ್ಪ

ಧಾರವಾಡ: ಕುರಾನ್ ಲ್ಲಿರುವ ಪೂಜಾ ವಿಧಾನಗಳನ್ನ ಅನುಸರಿಸಿದರೆ ಮಾತ್ರ ಮುಸ್ಲಿಂ ಸಮುದಾಯದವರು ಸುಧಾರಿಸುತ್ತಾರೆ ಇಲ್ಲವಾದರೆ ಅವರ ಅಂತರಂಗದಲ್ಲಿ ಕ್ರೌಯ ಹೋಗುವುದಿಲ್ಲ ಎಂದು ಲೇಖಕ, ಕಾದಂಬರಿಕಾರ ಎಸ್ ಎಲ್ ಭೈರಪ್ಪ ಹೇಳಿದ್ದಾರೆ.
ಧಾರವಾಡ ದಲ್ಲಿ ‘ಆವರಣ ೫೦, ಕಥೆ ಕಾದಂಬರಿಗಳ ಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿ, ಇತಿಹಾಸವನ್ನ ತಪ್ಪಾಗಿ ಅರ್ಥೈಸುವ, ಮುಸ್ಲಿಂ ರಾಜರ ಕ್ರೌರ್ಯವನ್ನ ತೇಲಿಸಿಬಿಡುವ ಕೆಲಸವನ್ನು ಅನೇಖರು ಮಾಡಿದ್ದಾರೆ, ಅದಕ್ಕೆ ಉದಾಹರಣೆ ಎಂದರೆ ಜವಾಹರಲಾಲ್ ನೆಹರೂ ಬರೆದ ಡಿಸ್ಕವರಿ ಆಫ್ ಇಂಡಿಯಾ, ಇದರಲ್ಲಿ ಔರಂಗಜೇಬ್ ಉತ್ತಮ ಆಡಳಿತಗಾರನಾಗಿದ್ದಾರೆ, ಆದರೆ ಆತ ಒಬ್ಬ ಮತಾಂಧ. ಹಿಂದೂ ಧರ್ಮ ಗ್ರಂಥಗಳು ಉತ್ತಮ ಮೌಲ್ಯವನ್ನು ರೂಢಿಸಿವೆ. ಕ್ರೈಸ್ತ ಧರ್ಮದಲ್ಲಿ ಪ್ರೊಟೆಸ್ಟಂಟ್ ಹುಟ್ಟಿದ್ದರಿಂದಲೇ ಪಾಶ್ಚಾತ್ಯ ದೇಶದಲ್ಲಿ ಜ್ಞಾನ- ವಿಜ್ಞಾನ ಬೆಳೆದಿದೆ ಎಂದರು.
Continue Reading
Advertisement
You may like
Click to comment