Featured
ಡ್ರಗ್ಸ್ ಮಾಫಿಯಾ ಸ್ಯಾಂಡಲ್ವುಡ್ಗೆ ಮಾತ್ರವಲ್ಲ ರಾಜ್ಯಕ್ಕೆ ಕಳಂಕ : ನಟ ದರ್ಶನ್

ರೈಸಿಂಗ್ ಕನ್ನಡ :
ದಾವಣಗೆರೆ :
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ವಿಚಾರ ಇದು ಸ್ಯಾಂಡಲ್ ವುಡ್ ಗೆ ಅಲ್ಲ ಇಡೀ ರಾಜ್ಯಕ್ಕೆ ಕಳಂಕ ಎಂದು ಡಿ ಬಾಸ್ ದರ್ಶನ್ ದಾವಣಗೆರೆಯಲ್ಲಿ ಹೇಳಿದ್ದಾರೆ.
ಕುದುರೆ ಖರೀದಿ ಮಾಡಲು ದಾವಣಗೆರೆಗೆ ಬಂದಿದ್ದ ನಟ ದರ್ಶನ್ ಮಾಧ್ಯಮದವರೊಂದಿಗೆ ಸ್ಯಾಂಡಲ್ವುಡ್ನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಮಾಫಿಯಾ ಕುರಿತು, ಡ್ರಗ್ ಅಡಿಟ್ ಗಳು ಎಲ್ಲೆಡೆ ಇರುತ್ತಾರೆ.
ಕೇವಲ ಸ್ಯಾಂಡಲ್ ವುಡ್ನಲ್ಲಿ ಮಾತ್ರ ಅಲ್ಲ, ಸ್ಯಾಂಡಲ್ವುಡ್ ಒಂದಕ್ಕೆ ಬೆರಳು ಮಾಡುವುದು ಸರಿಯಲ್ಲ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಇದರಲ್ಲಿ ಮೃತ ಚಿರು ಹೆಸರು ಕೇಳಿ ಬರುತ್ತಿದೆ. ಇದು ಬೇಸರದ ವಿಚಾರ. ಅವನದ್ದು ಸಾಬೀತಾದರೆ ಆದ್ರೆ ಆತನಿಗೆ ಶಿಕ್ಷೆ ಕೊಡಕಾಗುತ್ತಾ?. ಎಂದು ಪ್ರಶ್ನಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?