ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಹಸಿ ಹಸಿ ಸುಳ್ಳು ಹೇಳಿಕೆ, ಮೊಂಡುತನ ಪ್ರದರ್ಶೀಸುತ್ತಾ ಬಂದಿರುವ ಚೀನಾ ಇದೀಗ ಇಡೀ ವಿಶ್ವದ ಮುಂದೆ ಬೆತ್ತಲಾಗಿದೆ.
ಗಲ್ವಾನ್ ಘರ್ಷಣೆಯಲ್ಲಿ ತಮ್ಮ ಸೈನಿಕರು ಸತ್ತಿಲ್ಲ ಎಂದು ವಾದಿಸಿ ಇಡೀ ಜಗತ್ತನ್ನ ನಂಬಿಸಿತ್ತು. ಇದೀಗ ಗಲ್ವಾನ್ ಘರ್ಷಣೆಯಲ್ಲಿ ಮೃತನಾದ ಯೋಧನೊಬ್ಬನ ಅಸಲಿ ಸತ್ಯ ಜಗಜ್ಜಾಹೀರಾಗಿದೆ.
ಲಡಾಖ್ನ ಗಲ್ವಾನ್ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಚೀನಾ ಮಾತ್ರ ಏನು ನಡೆದೇ ಇಲ್ಲ ತನ್ನ ಸೈನಿಕರು ಯಾರು ಸತ್ತಿಲ್ಲ ಎಂದು ಹೇಳಿತ್ತು.
ಇದಾದ ಕೆಲ ದಿನಗ ನಂತರ ಚೀನಾದ ಪ್ರಮುಖ ಪತ್ರಿಕೆ ಗ್ಲೋಬಲ್ ಟೈಮ್ಸ್ ಚೀನಾ ಯೋಧರು ಮೃತಪಟ್ಟಿರುವುದನ್ನ ಖಚಿತಪಡಿಸಿತ್ತು. ಆದರೂ ಚೀನಾ ಸರ್ಕಾರ ಇಲ್ಲ ಎಂದು ಹೇಳಿಕೊಂಡೆ ಎಲ್ಲರನ್ನು ನಂಬಿಸಿತ್ತು.ಇದರ ಜೊತೆಗೆ ಮೃತ ಯೋಧರನ್ನ ಅವರ ಕುಟುಂಬಕ್ಕೆ ಒಪ್ಪಿಸದೇ ಸಾಮೂಹಿಕ ಅಂತ್ಯಕ್ರಿಯೆ ಮಾಡಿ ತನ್ನ ಜನರ ಕೆಂಗಣ್ಣಿಗೆ ಗುರಿಯಾಗಿತ್ತು.
ಸಾಮಾಜಿಕ ಜಾಲತಾಣ ವಿಬೋದಲ್ಲಿ ಸೈನಿಕನೊಬ್ಬನ ಸಮಾಧಿ ಫೋಟೋ ವೈರಲ್ ಆಗಿದೆ.ದಕ್ಷಿಣದ ಕ್ಸಿನ್ ಜಿಯಾಂಗ್ ಸೇನಾ ವಲಯದಲ್ಲಿ ಮೃತ ಯೋಧನ ಸಮಾಧಿಯನ್ನ ಸ್ಥಾಮಪನೆ ಮಾಡಲಾಗಿದೆ.ಇದರಲ್ಲಿ ಚೆನ್ ಕ್ಸಿಯಾಂಗ್ ರಾಂಗ್,19316 ಪಡೆಯ ಯೋಧ. 2020 ಜೂನ್ನಲ್ಲಿ ಭಾರತ ಗಡಿಯಲ್ಲಿ ಸಂಘರ್ಷದಲ್ಲಿ ಹುತಾತ್ಮನಾದ ಸೈನಿಕ ಎಂದು ಚೀನಿ ಭಾಷೆಯಲ್ಲಿ ಬರೆಯಲಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?