Connect with us

Featured

ಸರಳ ಜೀವನ-ಸುಂದರ ಜೀವನ

ಬರಹ: ಡಾ.ಬಸವರಾಜ್ ಗುರೂಜಿ,ವೈದಿಕ ಜ್ಯೋತಿಷಿ ಮತ್ತು ವಾಸ್ತು ತಜ್ಞರು

ಮಗುವಿನಲ್ಲಿರುವಂತಹ ಶ್ರದ್ಧೆ ಶಕ್ತಿಯಿಂದ ಭಗವಂತನನ್ನು ನೋಡಬಹುದು. ಒಬ್ಬ ವ್ಯಕ್ತಿಯು ಸಾಧುವೊಬ್ಬನನ್ನು ಕಂಡು, “ನನಗೇನಾದರೂ ಬೋಧನೆ ಮಾಡಿ” ಎಂದು ಕೇಳಿದ. ಅದಕ್ಕೆ ಸಾಧು “ದೇವರನ್ನು ಹೃತ್ಪೂರ್ವಕ ಪ್ರೀತಿಸು” ಎಂದ. ಪ್ರಶ್ನಿಸಿದವನು, “ನಾನು ದೇವರನ್ನು ಎಂದೂ ಕಂಡಿಲ್ಲ. ಅವನ ವಿಷಯವಾಗಿ ನನಗೇನೂ ಗೊತ್ತಿಲ್ಲ. ಹಾಗಿರುವಾಗ ನಾನು ಅವನನ್ನು ಹೇಗೆ ಪ್ರೀತಿಸಲಿ” ಎಂದು ಕೇಳಿದ. ಆಗ ಸಾಧು “ನೀನು ಹೃತ್ಪೂರ್ವಕ ಯಾರನ್ನು ಪ್ರೀತಿಸುತ್ತೀಯ?” ಎಂದು ಕೇಳಿದ. ಅದಕ್ಕೆ ಆ ವ್ಯಕ್ತಿ “ನನ್ನವರೆಂದು ಯಾರೂ ಇಲ್ಲ. ನನ್ನದೊಂದು ಕುರಿ ಇದೆ. ನಾನು ಅದನ್ನೇ ನನ್ನ ಪ್ರಾಣದಂತೆ ಪ್ರೀತಿಸುತ್ತೇನೆ” ಎಂದ. ಆಗ ಸಾಧು, “ಹಾಗಾದರೆ ಆ ಕುರಿಯನ್ನು ನಿನ್ನ ಮನಸ್ಸನ್ನೆಲ್ಲ ಇಟ್ಟು ಪ್ರೀತಿಸು, ಯಾವಾಗಲೂ ಆ ಕುರಿಯಲ್ಲಿ ದೇವರು ಇರುವನು ಎಂಬುದನ್ನು ನಂಬು” ಎಂದು ಹೇಳಿದ.

Advertisement

ಆತ ಕುರಿಯನ್ನು ಬಹಳ ಪ್ರೀತಿಯಿಂದ ನೋಡಿಕೂಳ್ಳಲಾರಂಭಿಸಿದ. ದೇವರು ಆ ಕುರಿಯಲ್ಲಿ ಇರುವನು ಎಂದು ಅಕ್ಷರಶಃ ನಂಬಿದ. ಕೆಲವು ಕಾಲದ ನಂತರ ಅದೇ ಮಾರ್ಗವಾಗಿ ಹಿಂತಿರುಗುತ್ತಿದ್ಧಾಗ ಸಾಧು ಆ ಶಿಷ್ಯನನ್ನು ಕಂಡು, ಅವನ ಸಾಧನೆಯ ಬಗ್ಗೆ ವಿಚಾರಿಸಿದ. ಅವನು ಗುರುಗಳಿಗೆ ನಮಸ್ಕಾರ ಮಾಡಿ, “ಗುರುಗಳೆ, ನಾನು ಈಗ ಚೆನ್ನಾಗಿರುವೆನು, ನೀವು ನನಗೆ ಕೊಟ್ಟ ಬೋಧನೆಗೆ ಎಂದೆಂದಿಗೂ ನಾನು ಋಣಿ. ನೀವು ನೀಡಿದ ಸಲಹೆಯನ್ನು ಅನುಸರಿಸಿ ಈಗ ನನಗೆ ಒಳ್ಳೆಯದಾಗಿದೆ. ನಾಲ್ಕು ಕೈಗಳನ್ನುಳ್ಳ ಸುಂದರ ಮೂರ್ತಿಯನ್ನು ಹಲವು ಬಾರಿ ನನ್ನ ಕುರಿಯಲ್ಲಿ ಕಂಡಿದ್ದೇನೆ. ನನಗೆ ಅದರಿಂದ ಪರಮಾನಂದವಾಗಿದೆ” ಎಂದ.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ