Featured
ಯಾದಗಿರಿಯಲ್ಲಿ ತುಂತುರು ಮಳೆ: ಜನಜೀವನ ಅಸ್ತವ್ಯಸ್ತ: ಬೆಳೆ ನಾಶದ ಭಯ

ರೈಸಿಂಗ್ ಕನ್ನಡ :
ಯಾದಗಿರಿ:
ಯಾದಗಿರಿಯಲ್ಲಿ ತುಂತುರು ಮಳೆ ಮುಂದುವರೆದಿದ್ದು ಜಿಲ್ಲೆಯ ಜನ ಬೇಸತ್ತಿದ್ದಾರೆ.
ಒಂದು ಕಡೆ ಪ್ರವಾಹ ಭೀತಿ ಮತ್ತು ಜಿಟಿಜಟಿ ಮಳೆಗೆ ಮನೆಯಿಂದ ಆಚೆಗೆ ಬರದಂತೆ ಮಾಡಿದೆ.
ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ನಗರದ ಪ್ರಮುಖ ರಸ್ತೆಗಳು ಖಾಲಿಖಾಲಿಯಾಗಿವೆ. ಜನರಿಲ್ಲದ ಕಾರಣ ಬಹುತೇಕ ಅಂಗಡಿ ಮಾಲೀಕರು ಬಂದ್ ಮಾಡಿ ಮನೆಗೆ ತೆರಳಿದ್ದಾರೆ.
ಇದು ನಗದರಲ್ಲಿರುವವರ ಕತೆಯಾದರೆ ಇನ್ನು ಜಿಲ್ಲೆಯ ರೈತರದ್ದು ಮತ್ತೊಂದು ಸಮಸ್ಯೆ. ಮಳೆಯಿಂದಾಗಿ ಹೆಸರು, ಹತ್ತಿ, ತೊಗರಿ ಬೆಳೆ ನಾಶದ ಭಯ ಶುರುವಾಗಿದೆ.ಅನ್ನದಾತರಲ್ಲಿ ಆತಂಕ ಮೂಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?