Featured
ರಾಜಸ್ಥಾನದಲ್ಲಿ ವಿಶ್ವಾಸ ಗೆದ್ದ ಸಿಎಂ ಅಶೋಕ್ ಗೆಹ್ಲೋಟ್: ತೆರೆ ಹಿಂದೆ ಆಡುತ್ತಿದ್ದ ಬಿಜೆಪಿಗೆ ಮುಖಭಂಗ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್;
ಕಳೆದ ಕೆಲವು ದಿನಗಳಿಂದ ಬಂಡಾಯ ಬಿಸಿಯಿಂದಾಗಿ ರಾಜಕೀಯ ಅರಾಜಕತೆ ಕಂಡು ಅತಂತ್ರವಾಗಿದ್ದ ರಾಜಸ್ಥಾನ ಕಾಂಗ್ರೆಸ್ ವಿಶ್ವಾಸಮತೆ ಗೆದ್ದು ತನ್ನ ಸರ್ಕಾರವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ತೆರೆ ಹಿಂದೆ ಆಡುತ್ತಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ
ರಾಜಸ್ಥಾನದ ವಿಧಾನಸಭಾದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತ ಮಾಡಿ ಶಾಸಕರ ವಿಶ್ವಾಸ ಗೆಲ್ಲುವಲ್ಲಿ ಸಫಲವಾಯಿತು. 200 ಸದಸ್ಯ ಬಲದ ಪೈಕಿ 125 ಶಾಸಕರು ಗೆಹ್ಲೋಟ್ ಪರ ಮತ ಚಲಾಯಿಸಿದರು.
ಗೆಹ್ಲೋಟ್ ಪರ ಕಾಂಗ್ರೆಸ್ನ 107 ಮತಗಳು, ಪೈಲೆಟ್ ಬೆಂಬಲಿಗರು 19,ಬಿಎಸ್ಪಿ 6, ಆರ್ಎಲ್ಡಿ 1, ಸ್ವತಂತ್ರರು 13, ಬಿಟಿಪಿ 2, ಎಡಪ್ಷ 2, ಒಟ್ಟು 125 ಮತಗಳು.
ವಿಶ್ವಾಸ ಮತ ಗೆದ್ದ ಬಳಿಕ ಗೆಹ್ಲೋಟ್, ಜನ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿದೆ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನ ದುರ್ಬಳಕೆ ಮಾಡಿ ಕೇಂದ್ರದಲ್ಲಿರುವ ಬಜೆಪಿ ತನ್ನ ವಿರೋಧಿಗಳನ್ನ ಹಣಿಯುತ್ತಿದೆ ಎಂದು ದೂರಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?