Featured
ಚೆನ್ನೈ ತಲುಪಿದ ಸಿಎಸ್ಕೆ ತಂಡ – ಚೆನ್ನೈನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಶುರು

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಐಪಿಎಲ್ಗಾಗಿ ಸಿಎಸ್ಕೆ ತಂಡ ಭರ್ಜರಿ ತಯಾರಿ ಶುರುಮಾಡಿದೆ. ಐಪಿಎಲ್ ಅವಕಾಶಕ್ಕಾಗಿ ಕಾದು, ತಮ್ಮ ಸಾಮರ್ಥ್ಯ ಸಾಭೀತುಪಡಿಸೋಕೆ ಸಜ್ಜಾಗಿರೋ ನಾಯಕ ಮಹೇಂದ್ರ ಸಿಂಗ್ ಧೋನಿ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದೆ. ಧೋನಿ ಶನಿವಾರ ಚೆನ್ನೈಗೆ ಹಾರಲಿದ್ದಾರೆ. ಈ ಮಧ್ಯೆ, ಸಿಎಸ್ಕೆಯ ಕೆಲ ಆಟಗಾರರು, ಸುರೇಶ್ ರೈನಾ ನೇತೃತ್ವದಲ್ಲಿ ಚೆನ್ನೈ ತಲುಪಿದ್ದಾರೆ.
ಸುರೇಶ್ ರೈನಾ, ಪಿಯೂಶ್ ಚಾವಲ್, ದೀಪಕ್ ಚಾಹರ್, ಕರಣ್ ಶರ್ಮಾ, ಸೇರಿದಂತೆ ಕೆಲ ಆಟಗಾರರು ಅದಾಗಲೇ ಚೆನ್ನೈ ತಲುಪಿದ್ದಾರೆ. ಸಿಎಸ್ಕೆ ತಂಡದ ಜೋಷ್ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಅವರುಗಳು ಅಪ್ಲೋಡ್ ಮಾಡಿರೋ ಫೋಟೋಗಳೇ ಸಾಕ್ಷಿಯಾಗಿವೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರೋ, ಸುರೇಶ್ ರೈನಾ, ಏರ್ಪೋರ್ಟ್ನಲ್ಲೇ ವೀಡಿಯೋ ಒಂದನ್ನ ಮಾಡಿದ್ದಾರೆ. ಅದ್ರಲ್ಲಿ ರೈನಾ ಮತ್ತು ದೀಪಕ್ ಚಾಹರ್ ಐಪಿಎಲ್ ಕಾತರದ ಬಗ್ಗೆ ಮಾತನಾಡಿದ್ದಾರೆ. ಚೆನ್ನೈನಲ್ಲಿ ಕೆಲ ದಿನಗಳ ಕ್ಯಾಂಪ್ ನಡೆಸಿದ ಬಳಿಕ, ಸಂಪೂರ್ಣ ತಂಡ ಯುಎಇಗೆ ಹಾರಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?