Connect with us

Uncategorized

ಸಾವೆಹಕ್ಲು ಎಂಬ ಭೂಲೋಕದ ಸ್ವರ್ಗ

ಶಿವಮೊಗ್ಗ: ಶಿವಮೊಗ್ಗ ಎಂದಾಕ್ಷಣ ಪ್ರವಾಸಿಗರಿಗೆ ನೆನಪಾಗುವುದು ಜೋಗಜಲಪಾತ ಹಾಗೂ ಲಿಂಗನಮಕ್ಕಿ ಜಲಾಶಯ. ಆದರೆ ಶಿವಮೊಗ್ಗದಲ್ಲಿ ಹತ್ತಾರು ಜಲಪಾತಗಳು, ಆರೇಳು ಜಲಾಶಯಗಳಿವೆ ಎಂದರೆ ನಿಜಕ್ಕೂ ಆಶ್ಚರ್ಯ ಎನಿಸದೇ ಇರಲಾರದು.

ಅಚ್ಛ ಮಲೆನಾಡಿನ ತಾಲೂಕು ಹೊಸನಗರ ಪ್ರಕೃತಿ ಸೌಂದರ್ಯವನ್ನೇ ಹೊದ್ದು ಮಲಗಿದಂತಿದೆ.

ಮಲೆನಾಡ ಮಳೆಗೆ ಮೈದುಂಬಿಕೊಂಡ ಸಾವೆಹಕ್ಲು

ಹೊಸನಗರ ತಾಲೂಕಿನಲ್ಲಿ ಚಕ್ರಾ ಹಾಗೂ ಸಾವೆಹಕ್ಲು ಎಂಬ ಎರಡು ಅಧ್ಭುತ ಜಲಾಶಯಗಳಿಗವೆ, ಈ ಎರಡೂ ಜಲಾಶಯಗಳನ್ನ ಪಿಕ್‌ಅಪ್‌ ( ನೀರು ಸಂಗ್ರಹಕ) ಗಳ ರೀತಿ ಶರಾವತಿ ಒಡಲು ಬರಿದಾದರೆ ಈ ನೀರನ್ನ ಬಳಸಲು ಚಕ್ರಾ ನದಿಗೆ ಕಟ್ಟಲಾಗಿದೆ. ಹೊಸನಗರದಿಂದ ಇಪ್ಪತ್ತೈದು ಕಿಲೋಮೀಟರ್‌ ದೂರದಲ್ಲಿ ನಗರ ಎಂಬ ಪಟ್ಟಣವಿದೆ ಅಲ್ಲಿಂದ ಕೆಲವೇ ಕಿಲೋಮೀಟರ್‌ (೨೦) ದೂರದಲ್ಲಿ ಸಾವೆಹಕ್ಲು ಜಲಾಶಯ ಸಿಗುತ್ತೆ. ಇದರ ಪಕ್ಕದಲ್ಲೇ ಆರೇಳು ಕಿಲೋಮೀಟರ್‌ ದೂರದಲ್ಲಿ ಚಕ್ರಾ ಜಲಪಾತವನ್ನೂ ಕಾಣಬಹುದು. ಬೈಕರ್‌ಗಳಿಗೆ, ಫೋಟೋಗ್ರಫಿ ಹವ್ಯಾಸಿಗಳಿಗಂತೂ ಸ್ವರ್ಗಸಾದೃಶ್ಯ ಜಾಗ.

ವಿದ್ಯುತ್‌ ನಿಗಮದ ಪರಿಮಿತಿಯಲ್ಲಿ ಹಾಗೂ ಹಿಂದೆ ನಕ್ಸಲ್‌ ಪ್ರದೇಶವಾದ್ದರಿಂದ ಭದ್ರತೆ ಹೆಚ್ಚಿದೆ. ಜಲಾಶಯದ ಮೇಲೆ ಹಳ್ಳಿಗರ ಸಂಚಾರ ಬಿಟ್ಟರೆ ಪ್ರವಾಸಿಗರಿಗೆ ಹಾಗೂ ಅಪರಿಚಿತರಿಗೆ ಪ್ರವೇಶ ಇಲ್ಲ. ಹಾಗೂ ಓಡಾಡಬೇಕೆಂದರೆ ನಗರದಲ್ಲಿ ಇಲಾಖೆ ಎಂಜೀನಿಯರ್‌ಗಳ ಅನುಮತಿ ಪತ್ರ ತೆಗೆದುಕೊಂಡು ಹೋಗಬೇಕು.

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ