Connect with us

Featured

ತುಂಬೆ ಗಿಡದ ತುಂಬಾ ತುಂಬಿದೆ ಆಯುರ್ವೇದ ಔಷಧ..!

ಆಯುರ್ವೇದ ಮನೆ ಔಷಧಿಗಳು ಪ್ರತಿಯೊಬ್ಬನ ಜೀವನದಲ್ಲಿ ಉಪಯೋಗಕ್ಕೆ ಬಂದಿರುತ್ತದೆ. ಹೀಗಾಗಿ ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್​​​​ ಮನೆ ಮದ್ದುಗಳನ್ನು ಹೇಳಿಕೊಡುತ್ತಿದೆ. ದೇಹವನ್ನು ಕಾಡುತ್ತಿರುವ ಕಾಯಿಲೆಗಳನ್ನು ಸುಲಭವಾಗಿ ದೂರ ಮಾಡಲು ಔಷಧಿಗಳನ್ನು ತಿಳಿಸಿಕೊಡುತ್ತಿದೆ. ಇವತ್ತು ತುಂಬೆ ಗಿಡದ ಔಷಧೀಗು ಗುಣಗಳನ್ನು ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್​​​​ ತಿಳಿಸಿಕೊಡುತ್ತಿದೆ.

Puranik Aston

Advertisement

ತುಂಬೆ ಗಿಡ 1ರಿಂದ 2 ಅಡಿ ಗಿಡವಾಗಿ ಬೆಳೆಯುತ್ತದೆ.. ಮೇ ಅವಧಿಯಲ್ಲಿ ಹೆಚ್ಚಾಗಿರುತ್ತದೆ. ಹಚ್ಚ ಹಸುರಾಗಿ, ಬಿಳಿಯ ಹೂವುಗಳು ತುಂಬೆ ಗಿಡದಲ್ಲಿ ಇರುತ್ತವೆ. ಕೃಷಿ ಪಾಲಿಗೆ ಇದು ಕಳೆ ಗಿಡ. ಆದ್ರೆ ಆಯುರ್ವೆದಲ್ಲಿ ತುಂಬೆ ಗಿಡದ ತುಂಬಾ ಔಷಧೀಯ ಗುಣಗಳಿದ್ದು ಶ್ರೇಷ್ಠ ಗಿಡವಾಗಿದೆ.

ವೈಜ್ಞಾನಿಕವಾಗಿ ತುಂಬೆ ಗಿಡಕ್ಕೆ Leucas aspera ಅನ್ನು ಹೆಸರಿದೆ. ಇದು ಯಾಮಿಯೊಕಿ ಸಸ್ಯ ಗಿಡದ ಸಾಲಿಗೆ ಸೇರಿದೆ. ಮಲೆಯಾಳಂನಲ್ಲಿ ತುಂಬ, ಸಂಸ್ಕೃತದಲ್ಲಿ ದ್ರೋಣ ಪುಷ್ಪ, ತೆಲುಗು ಭಾಷೆಯಲ್ಲಿ ತುಂಬ ಚೆಟ್ಟು ಹಾಗೂ ತಮಿಳಿನಲ್ಲಿ ಇದನ್ನು ತುಂಬ ಎಂದು ಕರೆಯುತ್ತಾರೆ.  ತುಂಬೆ ಗಿಡ ಸುಮಾರು  ಕಾಯಿಲೆಗಳಿಗೆ ರಾಮಬಾಣ. ಅಷ್ಟೇ ಅಲ್ಲ ಆಯುರ್ವೆದದಲ್ಲಿ 11 ಕಾಯಿಲೆಗೆ ಪರಿಪಕ್ವ ವಾದ ಮದ್ದನ್ನು ಕೂಡ ತುಂಬೆ ಗಿಡ ಒದಗಿಸಿಕೊಡುತ್ತದೆ.

Puranik Full

ತುಂಬೆ ಗಿಡ  ಜ್ವರ, ಮೂಲವ್ಯಾಧಿ, ಅಜೀರ್ಣ, ಹೊಟ್ಟೆ ಜಂತು ಹುಳ,  ತಲೆನೋವು, ಮಧುಮೇಹ, ಮಂಗನ ಕಾಯಿಲೆ, ಉಬ್ಬಸ, ಕಾಮಾಲೆ, ಚರ್ಮರೋಗ, ಅರ್ಧ ತಲೆ ನೋವು ಇಂತಹ ಕಾಯಿಲೆಗಳಿಗೆ ಔಷಧವನ್ನು ನೀಡಬಲ್ಲ ದೊಡ್ಡ ಗುಣವನ್ನು ಹೊಂದಿದೆ. ಇವತ್ತು 2 ಕಾಯಿಲೆಗಳಿಗೆ ತುಂಬೆ ಗಿಡದಿಂದ ಹೇಗೆ ಮದ್ದು ತಯಾರಿ ಮಾಡಿಕೊಳ್ಳಬಹುದು ಅನ್ನುವುದನ್ನು ಪುರಾಣಿಕ ಆಯುರ್ವೆದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್​​​​ ತಿಳಿಸಿಕೊಡುತ್ತಿದೆ.

Advertisement

ಜ್ವರ:

ಅರ್ಧ ಹಿಡಿ ತುಂಬೆ ಸೊಪ್ಪು ರಸಕ್ಕೆ ಸ್ವಲ್ಪ ಮೆಣಸಿನಕಾಳಿನ ಪುಡಿ ಜೇನು ತುಪ್ಪ ಸೇರಿಸಿ ದಿನಕ್ಕೆ 3 ಬಾರಿ ಸೇವಿಸಬೇಕು. ಹೀಗೆ ಸೇವನೆ ಮಾಡುವುದರಿಂದ ಜ್ವರ ಕಡಿಮೆಯಾಗುತ್ತದೆ.

ಮೂಲವ್ಯಾಧಿ:

ಸ್ವಲ್ಪ ತುಂಬೆ ಸೊಪ್ಪಿನ ರಸಕ್ಕೆ ಅಷ್ಟೇ ಪ್ರಮಾಣ ಸುಣ್ಣದ ತಿಳಿನೀರು  ಸೇರಿಸಿ 3  ಸಲ ಸೇವಿಸ ಬೇಕು. ಇದು ಫಿಷರ್ ಅಥವಾ ಮೂಲವ್ಯಾಧಿ​ ಅನ್ನುವ ಕಾಯಿಲೆಯನ್ನು ಅತಿಬೇಗನೆ ಶಮನ ಮಾಡುತ್ತದೆ.

ಆಯುರ್ವೇಧ ಔಷಧ ಹಾಗೂ ಅದನ್ನು ತಯಾರಿಸುವ ಬಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ನಂಬರ್​ ಅನ್ನು ಸಂಪರ್ಕಿಸಿ.

Advertisement
Puranik Full

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ