ರೈಸಿಂಗ್ ಕನ್ನಡ:
ಬಾಗಲಕೋಟೆ:
ಮಾಜಿ ಉಪಪ್ರಧಾನಿ ಅಡ್ವಾಣಿ ನನಗೆ ಸಾಕಷ್ಟು ಪರಿಚಯ ಇದ್ದವರು ಆದರೆ ಅವರ ರಥಯಾತ್ರೆ ಬಗ್ಗೆ ನನಗೆ ಸಮಾಧಾನ ಕೊಡಲಿಲ್ಲ ಎಂದು ಬಾಗಲಕೋಟೆಯಲ್ಲಿ ವಿದ್ಯಾತ್ಮತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಮತ್ತು ಎಲ್. ಕೆ. ಅಡ್ವಾಣಿ ರಥಯಾತ್ರೆ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ವಿದ್ಯಾತ್ಮತೀರ್ಥ ಸ್ವಾಮೀಜಿ, ನನ್ನ ಪ್ರಕಾರ ರಥಯಾತ್ರೆ ಚೆನ್ನಾಗಿ ಇರಲಿಲ್ಲ. ಅದಕ್ಕೆ ರಾಜಕೀಯ ಸ್ವರೂಪ ಬಂದಿತ್ತು ಅದಕ್ಕೂ ಮೊದಲು ರಾಮಮಂದಿರ ಹೋರಾಟಕ್ಕೆ ಸಾಮೂಹಿಕ ಸಮಗ್ರ ಭಾರತೀಯರು ಭಾಗವಹಿಸುತ್ತಿದ್ದರು.
ಆದರೆ ಅಡ್ವಾಣಿಯವರು ರಥಯಾತ್ರೆ ಕೈಗೊಂಡ ಮೇಲೆ ಅದಕ್ಕೆ ರಾಜಕೀಯ ಪಕ್ಷದ ಸ್ವರೂಪ ಬಂತು ಅಷ್ಟೆ, ಆದರೆ ಅದಕ್ಕೆ ಬಣ್ಣ ಬರಲಿಲ್ಲ ಆದರೆ ವಿಶ್ವಹಿಂದೂ ಪರಿಷತ್ ಸಂಘಟಕರು ಬಹಳ ಸಂತಸದಲ್ಲಿದ್ದರು. ಹೋರಾಟಕ್ಕೆ ಸಂಪೂರ್ಣ ರಾಜಕೀಯ ಬಣ್ಣ ಅಂಟಿಕೊಳ್ಳೋದಕ್ಕೆ ಬಿಡಲಿಲ್ಲ.
ಯಾವುದೇ ರಾಜಕೀಯ ಲೇಪನವಿಲ್ಲದೆ ಸಮಸ್ತ ಹಿಂದೂ ಜನತೆ ಭಾಗವಹಿಸುವ ರೀತಿ ಮಾರ್ಪಾಟು ಮಾಡಿದರು ಎಂದು ಹೇಳಿದರು.
ಇನ್ನು ವಿದ್ಯಾತ್ಮತೀರ್ಥ ಸ್ವಾಮೀಜಿ ಪೂರ್ವಾಶ್ರಮದಲ್ಲಿ ವಿಶ್ವಹಿಂದೂಪರಿಷತ್ ರಾಜ್ನ ಕಾರ್ಯದರ್ಶಿಗಳಾಗಿದ್ದ ವಾದಿರಾಜ ಪಂಚಮುಖಿ ಎಂದು ಸ್ವಾಮೀಜಿ ಹೆಸರುವಾಸಿಯಾಗಿದ್ದರು ಸದ್ಯ ಚಾತುರ್ಮಾಸ ಹಿನ್ನೆಲೆ ಉತ್ತರಪ್ರದೇಶದಿಂದ ಬಾಗಲಕೋಟೆಗೆ ಬಂದಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?