Connect with us

Featured

15ಸಾವಿರದ ಸೆಕೆಂಡ್‌ ಹ್ಯಾಂಡ್ ಬೈಕ್‌ಗೆ 11 ಸಾವಿರ ದಂಡ, ಪೊಲೀಸ್‌ ಎದುರೇ ಬೈಕ್‌ಗೆ ಬೆಂಕಿ ಹಚ್ಚಿದ ಭೂಪ

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆಯ ದಂಡ ಜನಸಾಮಾನ್ಯರಿಗೆ ಪೆಂಡಭೂತದಂತೆ ಕಾಡುತ್ತಿದ್ದು ಹೊರಗಡೆ ಹೋಗಲೂ ಭಯಪಡುವಂತಾಗಿದೆ. ಸೆ.1 ರಿಂದ ಆರಂಭವಾದ ದುಬಾರಿ ದಂಡ ದೆಹಲಿಯಲ್ಲಿ ದಿನಕ್ಕೊಂದು ಕಥೆಯನ್ನ ತೆರೆದಿಡುತ್ತಿದೆ.

ದಕ್ಷಿಣ ದೆಹಲಿಯ ಶೇಕ್‌ ಸರಾಯಿ ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ಟ್ರಾಫಿಕ್‌ ಪೊಲೀಸ್‌ರು ರಾಕೇಶ್‌ ಎಂಬಾತನನ್ನ ತಡೆದು ಪರಿಶೀಲನೆ ಮಾಡುವಾಗ ಆತ ಕಂಠಪೂರ್ತಿ ಕುಡಿದಿದ್ದ, ಹೊಸ ಕಾಯ್ದೆಯನ್ವಯ ಹನ್ನೊಂದು ಸಾವಿರ ರೂಪಾಯಿ ಚಲನ್‌ ಹರಿದ ಪೊಲೀಸರನ್ನ ಹಾಗೇ ನೋಡುತ್ತಾ ನಿಂತ, ಪರಿಪರಿಯಾಗಿ ದಂಡ ಕಡಿತಗೊಳಿಸಲು ಹೇಳಿದ ಆದರೆ, ಹೊಸ ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಅವಕಾಶ ಆತನಿಗೆ ಇಲ್ಲದೇ ಹೋಯ್ತು. ದಂಡ ಕಟ್ಟದೇ ಇದ್ದಾಗ ಬೈಕ್‌ ಬಿಟ್ಟು ಹೋಗುವಂತೆ ಹೇಳಿದರು.

ರಸ್ತೆ ಬದಿಗೆ ಬಂದ ರಾಕೇಶ್‌ ತನ್ನ ಬೈಕ್‌ ಇಂಧನ ಪೈಪ್‌ ತೆಗೆದು ಬೆಂಕಿ ಹಚ್ಚಿಯೇ ಬಿಟ್ಟ, ಜನರೆಲ್ಲಾ ಅವಕ್ಕಾಗಿ ನೋಡುತ್ತಾ ನಿಂತರು, ಪೊಲೀಸರು ತಕ್ಷಣ ಫೈರ್‌ ಎಂಜಿನ್‌ ಕರೆದು ಬೆಂಕಿ ನಂದಿಸಿದರು, ರಾಕೇಶ್‌ನನ್ನ ಹಿಡಿದು ಸ್ಫೋಟಕ ವಸ್ತುಗಳನ್ನ ಬಳಸಿ ಗಲಭೆ ಸೃಷ್ಟಿಸುವ ಆರೋಪದಡಿ ಹಾಗೂ ಮೋಸಗೊಳಿಸಿದ ಪ್ರಕರಣದಡಿ ಬಂಧಿಸಲಾಯಿತು.

ವಿಚಾರಣೆ ವೇಳೆ ರಾಕೇಶ್‌ ಪೊಲೀಸರ ಬಳಿ ತಾನು ಕುಡಿದಿದ್ದು ನಿಜ ಆದರೆ ಹದಿನೈದು ಸಾವಿರ ನೀಡಿ ಸೆಕೆಂಡ್‌ ಹ್ಯಾಂಡ್‌ ಬೈಕ್‌ ತಗೊಂಡಿದ್ದೆ, ದಂಡನೇ 11ಸಾವಿರ ಆದರೆ ಬೈಕ್‌ ಉಳಿಸಿಕೊಳ್ಳುವ ಆಲೋಚನೆ ಹೇಗೆ ಬರಬೇಕು ಎಂದು ಹೇಳಿದ್ದಾನೆ.

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ