Featured
ಸಿದ್ದರಾಮಯ್ಯನವರನ್ನ ಬಿಟ್ಟು ದಸರಾ ಮಾಡುವುದುಂಟೇ..?- ಸೋಮಣ್ಣ

ಮೈಸೂರು: ಸಿದ್ದರಾಮಯ್ಯಗೆ ದಸರಾಗೆ ಆಹ್ವಾನ ಕೊಡೋ ವಿಚಾರಕ್ಕೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ನಮ್ಮ ಕುಟುಂಬದವ್ರೇ, ಈಗಾಗಲೇ ನಾನು ಅವರನ್ನ ಸಂಪರ್ಕ ಮಾಡಿದ್ದೇನೆ, ಆದರೆ ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ, ನಿಮ್ಮ ಮುಂದೆ ಬೇಕಿದ್ದರೆ ಪುನಃ ಸಂಪರ್ಕ ಮಾಡಿ ನಿಮ್ಮೊಟ್ಟಿಗೆ ಆಹ್ವಾನ ಕೊಡಲು ಹೋಗ್ತಿನಿ ಎಂದರು.
ನಾನು ಸಿದ್ದರಾಮಯ್ಯನವರು ಒಂದೇ ಪಕ್ಷದಲ್ಲಿ ಇದ್ದವರು, ಅವರೇನೋ ಅದೃಷ್ಟದಿಂದ ಐದು ವರ್ಷ ಸಿಎಂ ಆದರು, ರಾಜಕಾರಣದಲ್ಲಿ ಅಪಾರ ಅನುಭವ ಉಳ್ಳವರು ಕೂಡ, 13 ಬಾರಿ ಬಜೆಟ್ ಮಂಡಿಸಿದ ಅನುಭವ ಕೂಡ ಇದೆ, ಅಂತ ನಾಯಕರನ್ನ ಬಿಟ್ಟು ನಾವು ದಸರಾ ಆಚರಣೆ ಮಾಡುವುದು ಸಾಧ್ಯನಾ..? ಅವರನ್ನೊಳಗೊಂಡ ದಸರಾ ಮಾಡ್ತೀವಿ ಎಂದು ಮೈಸೂರು ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ತಿಳಿಸಿದರು.
You may like
ಹಜ್ ವಿಮಾನಯಾನ ಯಾತ್ರೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಪ್ರೊ. ಚಂದ್ರಶೇಖರ್ ಪಾಟೀಲ್ ನಿಧನ. ಚಾಮರಾಜಪೇಟೆಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.
ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಅಸ್ತ್ರ ಬಳಸ್ತಾರಾ ಸೋನಿಯಾ ಗಾಂಧಿ.? ರಾಷ್ಟ್ರ ರಾಜಕೀಯಕ್ಕೆ ಹೋಗ್ತಾರಾ ಸಿದ್ದು.?
ರಾಜಕೀಯದ ಗ್ರ್ಯಾಂಡ್ ಮಾಸ್ಟರ್ಗೆ ರಿಯಲ್ ಚದುರಂಗದಾಟದ ಚಾಲೆಂಜ್ ನೀಡಿದ ಮೊಮ್ಮಗ..!
ಚಾಮುಂಡಿ ತಾಯಿಯ ಪೂಜೆಗೂ ತಟ್ಟಿದ ಕೊರೊನಾ ಬಿಸಿ- ಭಕ್ತರೇ ಇಲ್ಲದ ನಡೆಯಿತು ಆಷಾಢ ಶುಕ್ರವಾರದ ವಿಶೇಷ ಪೂಜೆ
ಸರ್ಕಾರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ – ಕೊರೊನಾ ವಿಚಾರದಲ್ಲಿ ಬಿಎಸ್ವೈ ಸೋತಿದ್ದಾರೆ ಎಂದ ಮಾಜಿ ಸಿಎಂ