ರೈಸಿಂಗ್ ಕನ್ನಡ :- ದೇಶಾದ್ಯಂತ ಕೊರೋನಾ ವ್ಯಾಕ್ಸಿನ್ ಡ್ರೈ ರನ್ ಸಕ್ಸಸ್ ಆಗಿದೆ.. ಇನ್ನೂ ಮೂರು ನಾಲ್ಕು ದಿನ ಲಸಿಕೆ ಡ್ರೈ ರನ್ ನಡೆಯುತ್ತೆ. ಈ ಮಧ್ಯೆ, ಖುಷಿ ಪಡುವಂತಹ ವಿಚಾರ ಹೊರ ಬಿದ್ದಿದೆ. ಅದೇನಪ್ಪ ಅಂದ್ರೆ, ಮಕರ ಸಂಕ್ರಾಂತಿಗೆ ದೇಶದ ಜನತೆಗೆ ಕೊರೋನಾ ವ್ಯಾಕ್ಸಿನ್ ಬರುತ್ತೆ ಅನ್ನೋದು.
ಯೆಸ್, ಲಕ್ನೋದಲ್ಲಿ ಮಾತ್ನಾಡಿರೋ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಕರ ಸಂಕ್ರಾಂತಿ ವೇಳೆಗೆ ಉತ್ತರ ಪ್ರದೇಶ ಜನತೆಗೆ ಕೊರೋನಾ ಲಸಿಕೆ ಸಿಗುತ್ತೆ. ದೇಶದ ಜನತೆಗೂ ಸಂಕ್ರಾಂತಿ ವೇಳೆಗೆ ಲಸಿಕೆ ಸಿಗೋ ಭರವಸೆ ನೀಡೋದಾಗಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಸಂಕ್ರಾಂತಿಗೆ ಕೊರೋನಾ ಲಸಿಕೆ ಬಳಕೆಗೆ ಸಿಗೋದು ಪಕ್ಕಾ ಆಗಿದೆ.
ಜನವರಿ 5ರಿಂದ ಉತ್ತರ ಪ್ರದೇಶದಲ್ಲಿ ಲಸಿಕೆ ಡ್ರೈ-ರನ್ ಆಗ್ತಿದೆ. ಡ್ರೈ-ರನ್ ಸಕ್ಸಸ್ ಆಗ್ತಿದ್ದಂತೆ, ಮಕರ ಸಂಕ್ರಾಂತಿ ವೇಳೆ ಯುಪಿ ಜನರಿಗೆ ಕೊರೋನಾ ನೀಡ್ತೇವೆ ಅಂತ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ರು. ಅಲ್ಲದೆ, ಇಡೀ ದೇಶದ ಜನರಿಗೆ ಸಂಕ್ರಾಂತಿಗೆ ಕೊರೋನಾ ಲಸಿಕೆ ನೀಡೋದಾಗಿ ಹೇಳಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?