Connect with us

ಜ್ಯೋತಿಷ್ಯ

ವರಮಹಾಲಕ್ಷ್ಮೀ ಹಬ್ಬವನ್ನ ಕನ್ನಡ ನಟಿಯರು ಹೇಗೆ ಆಚರಿಸ್ತಾರೆ ಗೊತ್ತಾ..?

ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಲಕ್ಷ್ಮೀ ಪೂಜೆ ಅನ್ನೋದು ಎಲ್ಲರಿಗೂ ಗೊತ್ತು. ಲಕ್ಷ್ಮೀ ಅಂದ್ರೆ, ಸಂಪತ್ತು ಮಾತ್ರ ಅಲ್ಲ.. ಲಕ್ಷ್ಮೀ ಅಂದ್ರೆ ಹೆಣ್ಣು.. ಹೀಗಾಗಿನೇ ವರಲಕ್ಷ್ಮೀ ಹಬ್ಬ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ.. ಮನೆಗೆ ಹೆಣ್ಣು ಯಾವಾಗಲು ನಂದಾದೀಪವೇ ಸರಿ.. ಅದರಂತೆ ವರಮಹಾಲಕ್ಷ್ಮೀ ಹಬ್ಬವನ್ನ ಕನ್ನಡದ ಹಲವು ನಟಿಯರು ಸಂಭ್ರಮದಿಂದ ಪ್ರತಿವರ್ಷ ಆಚರಿಸ್ತಾರೆ. ಯಾವ ಯಾವ ನಟಿಯರು ವರಲಕ್ಷ್ಮೀ ಹಬ್ಬವನ್ನ ವಿಶೇಷವಾಗಿ ಆಚರಿಸ್ತಾರೆ ಅಂತ ನೋಡೋದಾದ್ರೆ..

ಪ್ರಿಯಾಂಕ ಉಪೇಂದ್ರ ತಪ್ಪದೇ ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬವನ್ನ ಆಚರಿಸ್ತಾರೆ. ಮನೆಯಲ್ಲಿ ಮಹಾಲಕ್ಷ್ಮೀಯನ್ನ ಕೂರಿಸಿ, ದಂಪತಿ ಸಮೇತ ಪೂಜೆ ಮಾಡ್ತಾರೆ. ಪ್ರಿಯಾಂಕ ಜೊತೆ ನಟ, ರಾಜಕಾರಣಿ ಉಪೇಂದ್ರ ಕೂಡ ಪೂಜೆಯಲ್ಲಿ ಭಾಗಿಯಾಗೋದು ವಿಶೇಷ..

ವರಮಹಾಲಕ್ಷ್ಮೀ ಹಬ್ಬ ಆಚರಿಸೋ ಲಿಸ್ಟ್​​ನಲ್ಲಿ ರಾಧಿಕಾ ಪಂಡಿತ್​ ಕೂಡ ಸೇರ್ತಾರೆ. ಪ್ರತಿವರ್ಷ ಯಶ್​ ಜೊತೆ ಹಬ್ಬ ಆಚರಿಸ್ತಿದ್ದ ರಾಧಿಕಾ, ಇನ್ಮುಂದೆ ಯಶ್ ಜೊತೆ ಮಗಳ ಜೊತೆಯೂ ಸೆಲಬ್ರೇಟ್​ ಮಾಡ್ತಾರೆ.

ನಟಿ ಹರಿಪ್ರಿಯಾ ಕೂಡ ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬವನ್ನ ಆಚರಿಸ್ತಾರೆ.. ಟ್ರೆಡಿಷನಲ್​ ಡ್ರೆಸ್​​ ಹಾಕಿಕೊಂಡು, ವಿಶೇಷವಾಗಿ ಪೂಜೆ ಮಾಡ್ತಾರೆ ಹರಿಪ್ರಿಯಾ. ಈ ವರ್ಷ ಹರಿಪ್ರಿಯಾಗೆ ಹಬ್ಬದ ದಿನ ಡಬಲ್​ ಸಂಭ್ರಮ. ಯಾಕಂದ್ರೆ, ವರಲಕ್ಷ್ಮೀ ಹಬ್ಬದ ದಿನವೇ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗ್ತಿದ್ದು, ದರ್ಶನ್​ ಜೊತೆ ಹರಿಪ್ರಿಯಾ ಕೂಡ ನಟಿಸಿದ್ದಾರೆ. ಸೋ ಹರಿಪ್ರಿಯಾಗೆ ಈ ಹಬ್ಬ ಡಬಲ್ ಖುಷಿ ಕೊಡ್ತಿದೆ..

Advertisement

ಹರಿಪ್ರಿಯಾ ಜೊತೆ ಕುರುಕ್ಷೇತ್ರದಲ್ಲಿ ನಟಿಸಿರೋ ಮೇಘಾನ ರಾಜ್​ ಕೂಡ ವರಲಕ್ಷ್ಮಿ ಹಬ್ಬವನ್ನ ಮಿಸ್​ ಮಾಡದೇ ಆಚರಿಸ್ತಾರೆ. ಮೇಘಾನಗೂ ಈ ಹಬ್ಬ ಡಬಲ್​ ಸಂಭ್ರಮಕ್ಕೆ ಕಾರಣವಾಗಿದೆ.

ನಟಿ ರಾಧಿಕಾ ಕುರಮಾರಸ್ವಾಮಿ ಕೂಡ ವರಲಕ್ಷ್ಮಿ ಹಬ್ಬವನ್ನ ಮಿಸ್​ ಮಾಡದೇ ಸೆಲಬ್ರೇಟ್​ ಮಾಡ್ತಾರೆ. ಮನೆಯಲ್ಲೇ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸ್ತಾರೆ.

ಇನ್ನು, ಹರ್ಷಿಕಾ ಪೂಣಚ್ಚ, ರಾಗಿಣಿ, ಕೃತಿ ಕರಬಂಧ, ನಟಿ ಹಾಗೂ ರಾಜಕಾರಣಿಗಳಾದ ತಾರಾ ಅನುರಾಧ, ಶೃತಿ, ಮಾಳವೀಕ, ಶಿಲ್ಪಾ ಗಣೇಶ್​​, ನಟಿ ಅಮೂಲ್ಯ ಸೇರಿದಂತೆ ಬಹುತೇಕ ಸ್ಯಾಂಡಲ್​ವುಡ್​ ತಾರೆಯರು ವರಮಹಾಲಕ್ಷ್ಮೀ ಹಬ್ಬವನ್ನ ಸೆಲಬ್ರೇಟ್​ ಮಾಡ್ತಾರೆ.

ನೀವೂ ಕೂಡ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿ, ಲಕ್ಷ್ಮೀಯನ್ನ ಮನೆ ತುಂಬಿಸಿಕೊಳ್ಳಿ..

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ