Connect with us

Featured

ಲಂಡನ್​ ಏರ್​ಪೋರ್ಟ್​​ನಲ್ಲಿ ರಜನಿಕಾಂತ್​ ಪುತ್ರಿಗೆ ಆಗಿದ್ದೇನು..? ಶಾಕಿಂಗ್ ಶಾಕಿಂಗ್..!

ಲಂಡನ್ : ಇದು ನಿಜಕ್ಕೂ ಶಾಕಿಂಗ್ ನ್ಯೂಸ್​. ವಿಮಾನದಲ್ಲಿ ಪ್ರಯಾಣಿಸೋ ಎಲ್ಲರೂ ಓದಲೇಬೇಕಾದ ಸ್ಟೋರಿ. ಅದರಲ್ಲೂ ವಿದೇಶಿ ಪ್ರವಾಸ ಮಾಡೋವ್ರಿಗೆ ಶಾಕಿಂಗ್ ನ್ಯೂಸೇ ಸರಿ. ಇಷ್ಟಕ್ಕು ಆಗಿದ್ದೇನಪ್ಪ ಅಂದ್ರೆ, ಲಂಡನ್​ ಪ್ರವಾಸ ಹೋಗಿದ್ದ ಸೂಪರ್​ಸ್ಟಾರ್ ರಜನಿಕಾಂತ್​ ಪುತ್ರಿ ಸೌಂದರ್ಯ ರಜನಿಕಾಂತ್​ ದಂಪತಿ ಲಗೇಜ್​ ಕಳ್ಳತನವಾಗಿದೆ.

ಹೌದು, ಈ ಘಟನೆ ನಡೆಸಿದ್ದು ಲಂಡನ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನ್ನೋದೇ ವಿಶೇಷ. ಸೌಂದರ್ಯ ರಜನಿಕಾಂತ್ ತನ್ನ ಪತಿ ಜೊತೆ ಲಂಡನ್​ ಏರ್ಪೋರ್ಟ್​​​ನಲ್ಲಿ ಕ್ಯಾಬ್​ಗಾಗಿ ಕಾಯ್ತಿದ್ರು. ಈ ವೇಳೆ, ತಮ್ಮ ಲಗೇಜ್​ಅನ್ನ ಕಳ್ಳರು ಕ್ಷಣಾರ್ಧದಲ್ಲೇ ಎಸ್ಕೇಪ್​ ಮಾಡಿದ್ದಾರೆ. ಈ ಕುರಿತು ತಕ್ಷಣ ಸೌಂದರ್ಯ ದೂರು ನೀಡಿದ್ರು. ಮೇಲ್​ ರೀಪ್ಲೇ ಬಂತಾದ್ರೂ, ಲಗೇಜ್​ ಸಿಗಲಿಲ್ಲ. ಸಿಸಿಟಿವಿ ಪುಟೇಜ್​ ಚೆಕ್​ ಮಾಡಿ ಅಂದ್ರೂ, ಏರ್​ಲೈನ್ಸ್​ನವರು ಚೆಕ್​ ಮಾಡಲಿಲ್ಲ ಎಂದು ಆಕ್ರೋಶವನ್ನ ಹೊರ ಹಾಕಿದ್ದಾರೆ.

ಇಷ್ಟೊಂದು ಬೇಜಾವಾಬ್ದಾರಿಯಾಗಿ ಇದ್ರೆ ಹೇಗೆ..? ಏರ್​ಲೈನ್ಸ್ ಅಥವಾ ಏರ್​ಪೋರ್ಟ್​ ಹೀಗಾದ್ರೆ ಹೇಗೆ. ಅದರಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯಾದ್ರೆ, ನಮ್ಮಂಥವರ ಗತಿ ಏನು..? ನಮಗಾದ ಸ್ಥಿತಿ, ಬೇರೆಯವರಿಗೆ ಆಗಬಾರದು ಎಂದು ಟ್ವಿಟ್ಟರ್​ನಲ್ಲಿ ತಮ್ಮ ನೋವನ್ನ, ಆಕ್ರೋಶವನ್ನ ಹಂಚಿಕೊಂಡಿದ್ದಾರೆ .

ಇಷ್ಟೆಲ್ಲಾ ವಿಚಾರವನ್ನ ಟ್ವಿಟ್ಟರ್​ನಲ್ಲಿ ಬರೆದುಕೊಂಡ ಮೇಲೆ, ಎಮಿರೇಟ್ಸ್​ ಏರ್​ಲೈನ್ಸ್​ ಸಂಸ್ಥೆ ಟ್ವಿಟ್ಟರ್​ನಲ್ಲಿ ರೀಪ್ಲೆ ಮಾಡಿದ್ದು ಕ್ಷಮೆ ಕೋರಿದೆ. ಅಲ್ಲದೆ, ಈ ಕುರಿತು ಸೂಕ್ತ ಕ್ರಮಕೈಗೊಳ್ಳೋ ಭರವಸೆ ನೀಡಿದೆ.ಅದೇನೇ ಆಗ್ಲಿ, ವಿಮಾನ ನಿಲ್ದಾಣಗಳಲ್ಲಿ ಹುಷಾರಾಗಿರಿ..

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ