ಬೆಂಗಳೂರು : ಸಮ್ಮಿಶ್ರ ಸರ್ಕಾರದ ವೇಳೆ ಸಿಎಂ ಯಡಿಯೂರಪ್ಪಗೆ ನೆರವಾಗಿ ನಿಂತು, ಮಾತಿನ ಬಾಣಗಳನ್ನೇ ಬಿಟ್ಟು ಫೇಮಸ್ ಆಗಿದ್ದ ಮಾಧುಸ್ವಾಮಿ, ಪ್ರಮಾಣ ವಚನದ ವೇಳೆ ಯಡವಟ್ ಮಾಡಿಬಿಟ್ರು. ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ, ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸೋ ವೇಳೆ, ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಎಂದು ಬಾಯಿ ತಪ್ಪಿ ಹೇಳಿಬಿಟ್ರು.
ಈ ವೇಳೆ ತಕ್ಷಣವೇ ರಾಜ್ಯಪಾಲರು ಮಂತ್ರಿ ಎಂದು ಸರಿ ಮಾಡಿದ್ರು. ಬಳಿಕ ಮಾಧುಸ್ವಾಮಿ, ತಿದ್ದುಕೊಂಡು ಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.
ಮಾಧುಸ್ವಾಮಿಗೇ ಜೈ.. ಜೈ..
ರಾಜಭವನದಲ್ಲಿ ಅತೀ ಹೆಚ್ಚು ಅಭಿಮಾನಿಗಳು ಮಾಧುಸ್ವಾಮಿಗೆ ಜೈಕಾರ ಕೂಗಿದ್ರು. ಮಾಧುಸ್ವಾಮಿ ಹೆಸರು ಕೂಗುತ್ತಿದ್ದಂತೆ, ಅಭಿಮಾನಿಗಳು, ಬೆಂಬಲಿಗರು ಜೈಕಾರ ಹಾಕಿದ್ರು. ಮಾಧುಸ್ವಾಮಿ ಫಾಲೋಯಿಂಗ್ ನೋಡಿ, ಸ್ವತಃ ಸಿಎಂ ಯಡಿಯೂರಪ್ಪ ನಗುತ್ತಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?