ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಎಷ್ಟು ಗಂಭೀರವಾಗಿ ರಾಜಕೀಯ ಮಾಡ್ತಾರೋ ಅಷ್ಟೇ ಹಾಸ್ಯ ಪ್ರಜ್ಞ ಉಳ್ಳವರು. ಸಮಯ ಸಿಕ್ಕಾಗಲೆಲ್ಲಾ ತಮ್ಮ ಹಾಸ್ಯ ಪ್ರಜ್ಞಯನ್ನ ತೋರಿಸ್ತಾನೇ ಇರ್ತಾರೆ. ಇವತ್ತು ಕೂಡ ಮೈಸೂರಲ್ಲಿ ತಮ್ಮ ಹಾಸ್ಯ ಸಿದ್ದರಾಮಯ್ಯ ಅವರನ್ನ ತೋರಿಸಿದ್ರು.
ಸಿದ್ದರಾಮಯ್ಯ ಇವತ್ತು ತಮ್ಮ ಮೈಸೂರಿನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತ್ನಾಡುತ್ತಿದ್ರು. ಈ ವೇಳೆ ಅಲ್ಲಿಗೆ ಮಾಜಿ ಸಚಿವ ಮಹದೇವಪ್ಪ ಬಂದ್ರು. ಮಹದೇವಪ್ಪ ಅವರನ್ನ ನೋಡಿದ ಸಿದ್ದು, ಹೋ ಹೋ ಮಹದೇವಪ್ಪ ಬರ್ತಾ ಬರ್ತಾ ಹುಡುಗನ್ ತರ ಆಗ್ಬಿಟ್ಟವನೆ ಎಂದು ಕಾಲೆಳೆದ್ರು. ಮಹದೇವಪ್ಪ ಬಂದ್ನಾ ಎಂದು ಮಹದೇವಪ್ಪ ಕಡೆ ನೋಡಿದ ಸಿದ್ದು, ಏನ್ ಆಗ್ಬಿಟ್ಟಿದೆ ಇಷ್ಟು ದಿನ. ಒಳ್ಳೇ ಹುಡುಗನ್ ತರ ಆಗ್ಬಿಟ್ಟವನೇ. ಹೋ, ನಂಗೆ ವಯಸ್ಸಾಯ್ತು ಎಂದು ನಗು ನಗುತ್ತಾ ಕಿಚಾಯಿಸಿದ್ರು.
ಅದೇನೇ ಆಗ್ಲಿ, ಗಂಭೀರ ರಾಜಕೀಯಕ್ಕೆ, ಸದನದಲ್ಲಿ ಅತ್ಯುತ್ತಮ ವಾಗ್ಮಿ, ಒಮ್ಮೊಮ್ಮೆ ಹಾಸ್ಯ ಪ್ರಜ್ಞ.. ಹೀಗಾಗಿನೇ ಸಿದ್ದರಾಮಯ್ಯ ಜನರಿಗೆ ಇಷ್ಟವಾಗೋದು ಅನ್ಸುತ್ತೆ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?